ಭವ್ಯ ಭಾರತದೊಳಗೆ ಭಯೋತ್ಪಾದಕರ ಹೆಜ್ಜೆ ಗುರುತು

Author : ರಾಮನಗೌಡ ಸಿ. ಬಿರಾದಾರ

Pages 74

₹ 100.00




Year of Publication: 2011
Published by: ಸವಿ ಪ್ರಕಾಶನ

Synopsys

“ಭವ ಭಾರತದೊಳಗೆ ಭಯೋತ್ಪಾದಕರ ಹೆಜ್ಜೆ ಗುರುತು" ಶ್ರೀರಾಮನಗೌಡ ಸಿದ್ದನಗೌಡ ಬಿರಾದಾರ ಅವರ ಕೃತಿ. ಪ್ರತಿಯೊಬ್ಬ ಓದುಗನಿಗೆ ದೇಶದ ಕುರಿತು ಚಿಂತನೆಗೆ ಹಚ್ಚಿ ಒಗ್ಗೂಡಿಸಿ, ಅವರೆಲ್ಲ ಭಯೋತ್ಪಾದನೆ ವಿರುದ್ಧ ತಿಳಿದುಕೊಳ್ಳುಂತೆ ಮಾಡುವ ಬರಹವಿದೆ ಇದರಲ್ಲಿ. ದೇಶದೊಳಗಿನ ಭಯೋತ್ಪಾದಕರ ಕೃತ್ಯಗಳ ಬಗ್ಗೆ ಹಲವು ಮಾಹಿತಿಗಳನ್ನು ಕೊಟ್ಟಿದ್ದಾರೆ.

About the Author

ರಾಮನಗೌಡ ಸಿ. ಬಿರಾದಾರ

ರಾಮನಗೌಡ ಸಿ.ಬಿರಾದಾರಾಅವರು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಶಿರಕನಹಳ್ಳಿಯವರು. ಬರವಣಿಗೆ ಅವರ ಆಸಕ್ತಿ ಕ್ಷೇತ್ರವಾಗಿದೆ. ಇವರ ಹಲವಾರು ಅಂಕಣಗಳು ಪತ್ರಿಕಗಳಲ್ಲಿ ಪ್ರಕಟವಾಗಿರುತ್ತದೆ. ಕೃತಿಗಳು: ಕಾಶ್ಮೀರ್‌ ಕಹಾನಿ, ಭವ್ಯ ಭಾರತದೊಳಗೆ ಭಯೋತ್ಪಾದಕರ ಹೆಜ್ಜೆ ಗುರುತು, ಬಿಕ್ಕುತ್ತಿದೆ ಭಾರತ ...

READ MORE

Related Books