ಬಿತ್ತಿದ್ದೀರಿ… ಅದಕ್ಕೆ ಅಳುತ್ತೀರಿ

Author : ಪಿ.ಸಾಯಿನಾಥ್

Pages 176

₹ 100.00




Published by: ಚಿಂತನ ಪುಸ್ತಕ
Address: # 1863, 11 ನೇ ಮುಖ್ಯರಸ್ತೆ , 38 ನೇ ಅಡ್ಡ ರಸ್ತೆ, 4 ಟಿ ಬ್ಲಾಕ್ , ಜಯನಗರ , ಬೆಂಗಳೂರು -560041

Synopsys

ಕೃಷಿ ಬಿಕ್ಕಟ್ಟು ಮತ್ತು ರೈತರ ಬವಣೆಗಳ ಬಗ್ಗೆ ಪ್ರಸಿದ್ಧ ಪತ್ರಕರ್ತ ಪಿ. ಸಾಯಿನಾಥ್ ಅವರ ಲೇಖನಗಳ ಸಂಗ್ರಹ. ರೈತರ ಆತ್ಮಹತ್ಯೆಗಳ ಮಾಡಿದ ಅವರ ಪ್ರಸಿದ್ಧ ದೀರ್ಘ ಲೇಖನವಲ್ಲದೆ ರೈತರ ಸಂಕಟಗಳ ವಿವಿಧ ಆಯಾಮಗಳನ್ನು ತೆರೆದಿಡುವ ಲೇಖನಗಳನ್ನು ಮೊದಲ ಬಾರಿಗೆ ಕನ್ನಡದಲ್ಲಿ ಸಂಗ್ರಹಿಸಿರುವ, ಸ್ವಾವಲಂಬೀ ಭಾರತದ ಬಗ್ಗೆ ಕಾಳಜಿಯಿರುವ ಎಲ್ಲರೂ ಓದಲೇ ಬೇಕಾದ ಅಪೂರ್ವ ಪುಸ್ತಕ.

About the Author

ಪಿ.ಸಾಯಿನಾಥ್

ಪಾಲಗುಮ್ಮಿ ಸಾಯಿನಾಥ್ (ಪಿ. ಸಾಯಿನಾಥ) ಪ್ರಸ್ತುತ ದಿ ಹಿಂದು ಪತ್ರಿಕೆಯ ಗ್ರಾಮೀಣ ವಿಷಯಗಳ ಸಂಪಾದಕರು. ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ(ಜೆಎನ್ ಯು) ದಿಂದ ಚರಿತ್ರೆಯಲ್ಲಿ ಸ್ನಾತಕೋತ್ತರ ಪದವೀಧರರು. ಪತ್ರಿಕೋದ್ಯಮಕ್ಕೆ. ಯು ಎನ್ ಐ ಸುದ್ದಿ ಸಂಸ್ಥೆ ದಿ ಡೈಲಿ ಪತ್ರಿಕೆಯ ವಿದೇಶ ಸಂಪಾದಕ. ಬ್ಲಿಟ್ಸ್ ನ ಉಪ ಸಂಪಾದಕರಾಗಿದ್ದರು. ಗ್ರಾಮೀಣ ಬಡತನದ ಬಗ್ಗೆ ಬರೆಯಲು ಹಳ್ಳಿಗಳತ್ತ ನಡೆದರು. ಟೈಮ್ಸ್ ಆಫ್ ಇಂಡಿಯಾ ಫೆಲೋಶಿಪ್ ಈ ಸುತ್ತಾಟಕ್ಕೆ ಪ್ರೋತ್ಸಾಹ ನೀಡಿತ್ತು.  ಗ್ರಾಮೀಣ ಬಡತನದ ಕುರಿತ ವರದಿಗಳು ಸಾಯಿನಾಥ್ ಅವರಿಗೆ ಇನ್ನಷ್ಟು ಫೆಲೋಶಿಪ್ ಹಾಗೂ 13 ಪ್ರಶಸ್ತಿಗಳನ್ನು ತಂದುಕೊಟ್ಟಿತು.  ಸಾಯಿನಾಥ್ ಭಾರತ, ಕೆನಡಾ, ಅಮೆರಿಕಾದ ...

READ MORE

Related Books