ಬುದ್ಧ-ಬಸವ-ಭೀಮ-ಒಕ್ಕಲು

Author : ವಿ. ಮುನಿವೆಂಕಟಪ್ಪ

Pages 406

₹ 510.00




Year of Publication: 2016
Published by: ವಾಚಸ್ಪತಿ ಪ್ರಕಾಶನ
Address: # 658, 2ನೇ ಮಹಡಿ, 4ನೇ ಮುಕ್ಯರಸ್ತೆ, 4ನೇ ಅಡ್ಡರಸ್ತೆ, E & F ಬ್ಲಾಕ್ 2 ನೇ ಹಂತ ರಾಮಕೃಷ್ಣ ನಗರ, ಮೈಸೂರು-570023

Synopsys

ಬುದ್ಧ-ಬಸವ-ಭೀಮ-ಒಕ್ಕಲು- ಈ ಕೃತಿಯನ್ನು ಲೇಖಕ, ಚಿಂತಕ ಡಾ. ವಿ. ಮುನಿ ವೆಂಕಟಪ್ಪ ಅವರು ರಚಿಸಿದ್ದು, ಸಮಾನತೆಯ ನವ ಸಮಾಜ ನಿರ್ಮಾಣದಲ್ಲಿ ಬುದ್ಧ-ಬಸವ-ಅಂಬೇಡ್ಕರ್‍ ಅವರು ತಮ್ಮ ಚಿಂತನೆಗಳ ಹಿನ್ನೆಲೆಯಲ್ಲಿ ಶ್ರಮಿಸಿದ್ದು, ಅವರ ಹೋರಾಟದ ಪರಿಯನ್ನು ಚಿಂತನೆಗಳ ಮೂಲಕ ವಿವರಿಸಿದ ಕೃತಿ ಇದು. ನಾಡಿನ ವಿವಿಧೆಡೆಯಿಂದ ತರಿಸಿಕೊಂಡ ಲೇಖನಗಳನ್ನು ಇಲ್ಲಿ ಸಂಪಾದಿಸಲಾಗಿದೆ. ಭಂತೆ ವೀರ್ಯಶೀಲ ಅವರು ಮುನ್ನುಡಿ ಬರೆದು ಲೇಖಕರ ಶ್ರಮವನ್ನು ಶ್ಲಾಘಿಸಿದ್ದಾರೆ.

About the Author

ವಿ. ಮುನಿವೆಂಕಟಪ್ಪ

ಲೇಖಕ, ಚಿಂತಕ ವಿ. ಮುನಿವೆಂಕಟಪ್ಪ ಅವರು ಸೈದ್ಧಾಂತಿಕ ಬದ್ಧತೆಯನ್ನು ಉಸಿರಾಗಿಸಿಕೊಂಡವರು. ಕೋಲಾರ ತಾಲೂಕಿನ ಎಡಹಳ್ಳಿಯವರು. ಕೃತಿಗಳು: ಮಹಿಳಾ ಸಬಲೀಕರಣ, ದಲಿತ ಚಳವಳಿ: ಒಂದು ಅವಲೋಕನ, ಸಾಮಾಜಿಕ ದಾರ್ಶನಿಕರು, ವಿಶ್ವಚೇತನ ಬುದ್ಧ, ಮಹಾ ಮಾನವ ಬುದ್ಧ, ಮಹಾಮಾನವ ಬಸವಣ್ಣ, ಶರಣಧರ್ಮ ಚರಿತ್ರೆ, ದಲಿತ ಚಳವಳಿ ಮತ್ತು ಇತರೆ ಲೇಖನಗಳು ಬಹುಜನ ಭಾರತ, ಬಹುಜನ ಚಳವಳಿ, ಬಹುಜನ ಸಮಾಜ, ಅಂಬೇಡ್ಕರ ಪರಿಕಲ್ಪನೆ ಹೀಗೆ ಹತ್ತು ಹಲವು ಕೃತಿಗಳ ಮೂಲಕ ಓದುಗರ ಸ್ವಾಭಿಮಾನವನ್ನು ಬಡಿದೆಬ್ಬಿಸುತ್ತಾರೆ. ದಲಿತ ಚಳವಳಿ ನಡೆದು ಬಂದ ದಾರಿಯ ಚರಿತ್ರೆಯನ್ನು ಸುಮಾರು 17 ಸಂಪುಟಗಳಲ್ಲಿ ದಾಖಲಿಸಿದ್ದು ಇವರ ಓದಿನ ...

READ MORE

Related Books