ಬುದ್ಧ ಹೀಗೆ ಬದುಕಿ ಮೃತ್ಯುವನ್ನು ಜಯಿಸಿರೆಂದ

Author : ಸಿ.ಎಚ್. ರಾಜಶೇಖರ್

Pages 218

₹ 150.00




Year of Publication: 2011
Published by: ಸೌಮ್ಯಶ್ರೀ ಪುಸ್ತಕ ಪ್ರಕಾಶನ
Address: 658, 3ನೇ ಅಡ್ಡ ರಸ್ತೆ, ಟೀಚರ್ಸ್ ಕಾಲೋನಿ, ಅನೇಕಲ್ ಮುಖ್ಯ ರಸ್ತೆ, ಚಂದಾಪುರ, ಬೆಂಗಳೂರು- 560081
Phone: 9241676032

Synopsys

‘ಬುದ್ಧ: ಹೀಗೆ ಬದುಕಿ ಮೃತ್ಯುವನ್ನು ಜಯಿಸಿರೆಂದ’ ಮತ್ತು ಇತರೆ ಬೆಳಕಿನ ಕಥೆಗಳು ಸಿ.ಎಚ್. ರಾಜಶೇಖರ್ ಕೃತಿ. ಇಲ್ಲಿ ಜಾತಕ ಕಥೆಗಳು ಯಶಸ್ಸಿನ ಮಹಾರ್ಮಾ, ಬುದ್ಧನತ್ತ ನನ್ನ ದೀರ್ಘ ಪಯಣ ಮುನ್ನುಡಿ, ಲೇಖಕರ ಮಾತು ಸೇರಿದಂತೆ, ಮಗನೇ ಆ ಗುಂಡಿ ಯಾರಿಗೆ ನಿನಗೆ, ಎಲ್ಲೋ ಕುರಿಯೊಂದು ಕೂಗುತಿದೆ ವೇದನೆಯಲ್ಲಿ, ಹಾಗಾದರೆ ಈಗ ಬಲೆ ಬೀಸಲೇ, ಮುರ್ಖರ್ಯಾರು, ಹಾಗಾದರೆ ಇನ್ನೇನು, ಇದೇ ಏನು ನಿನ್ನ ಸರೋವರ, ಕಂಸ ವಧೆಯೋ, ಘಾತ ವಧೆಯೋ, ಬುದ್ಧಾಭಾರತದಿಂದ ರಾಯಾಯಣವೋ ರಾಮಾಯಣದಿಂದ ಬುದ್ಧಾಯಣವೋ, ಬುದ್ಧಭಾರತದಿಂದ ಬುದ್ಧಭಾರತವೋ, ಆತ ಮೌನಿಯೋ ಜ್ಞಾನಿಯೋ, ಆನಂದ ಬೋಧಿಯ ಕಥೆ, ಬುದ್ಧ ಹೀಗೆ ಬದುಕಿ ಮೃತ್ಯುವನ್ನು ಜಯಿಸಿರೆಂದ, ಆ ಐವರು ಹೇಳಿದ ಕಥೆ ಅಲ್ಪದ್ದಲ್ಲ, ಕ್ಷಮಿಸಿ ಯಾರೂ ಇಲ್ಲದ ಸ್ಥಳದಲ್ಲಿ ನಾವಿರುತ್ತೇವೆ, ಇದ್ದುದ್ದ ಬೇಡೆಂದು ನೀಡಿ ಬಂದೆ ಆದರೆ, ಮರ್ಮ ಅರಿತರೆ ಮಾತು ಚಂದ ಸ್ವಾಮಿ, ನಾನು ಕೊಲ್ಲರಾರೆ ಎಂದನಾ ದೊರೆ, ನಿನ್ನ ದರ್ಶನವೇ ಪ್ರಿಯವೆಂದ, ನೀನಿಲ್ಲದಿರಲು ಎಲ್ಲವೂ ಶೂನ್ಯವೆಂದಳು ಆಕೆ, ನಿನಗ್ಯಾರಾದರೂ ಸ್ನೇಹಿತರಿರುವರೇ, ಧರ್ಮಸ್ಮಿತನೇ ನನ್ನ ಮಗನೆಂದ ಬೋಧಿಸತ್ವ, ನಾವು ದಾಟಿದ್ದು ನಾಡನ್ನಲ್ಲ ನಮ್ಮೊಳಗಿನ ಕಂದಕವ, ನೀನು ಶೀಲವಂತಳೇ? ಅಲ್ಲ ಮುಂದೆ ಹೋಗು.!, ಮನದ ಶುದ್ಧಿಯೇ ಮಹಾತ್ಮರ ಮಾರ್ಗ, ಆ ಚಿನ್ನದ ನವಿಲಿನ ರನ್ನದ ಕಥೆ, ಆಸೆಯಿಂದ ಅನ್ಯಾಯ ದುರಾಸೆಯಿಂದ ದುರಂತವೆಂದ, ದಾನಬೇಡ ನನ್ನ ಕರ್ಮ ಫಲವೇ ಸಾಕೆನಗೆ, ಬ್ರಾಹ್ಮಣ್ಯದಿಂದ ಕೂಡಿದ ಬ್ರಾಹ್ಮಣರ ಕರೆದು ತಾ, ನನ್ನಿಂದ ಪಡೆದು ಅವರಿಗೇಕೆ ಕೊಟ್ಟಿರಿ, ಜಾತಿಯನ್ನು ದಮನಿಸಿದ ಮಾತಂಗನ ಮಹಾಕಥೆ, ನಿನ್ನ ಕಣ್ಣುಗಳನ್ನೇಕೆ ದಾನ ಕೊಟ್ಟೆ, ನೀನೇಕೆ ಸನ್ಯಾಸಿ ಆಗುವೆ ರಾಜ ನೀನು ಅವಿವೇಕಿ, ನೀವು ಹೇಗೆ ಮನುಷ್ಯರಾಗಬಹುದು, ಇದು ಯಾರ ಧ್ವನಿ ಬೆಂಕಿಯದು ಇತ್ತಬರಲಿ ಹಾಗೂ ಯಾರು ಬೇಕಾದರೂ ರಾಜರಾಗಬಹುದು ನೀವೇನು ಮಾಡುವಿರಿ ಎಂಬ 35 ಕಥೆಗಳು ಸಂಕಲನಗೊಂಡಿವೆ.

About the Author

ಸಿ.ಎಚ್. ರಾಜಶೇಖರ್

ಲೇಖಕ ಸಿ.ಎಚ್. ರಾಜಶೇಖರ್ ಅವರು ಸಮಗ್ರ ಬುದ್ಧ ಸಾಹಿತ್ಯ ಮಾಲೆ ಬಿಡಿ ಸಂಪುಟಗಳನ್ನು ರಚಿಸಿದ್ದಾರೆ. 'ಬುದ್ಧ ತನ್ನ ತಾ ಗೆದ್ದವನೇ ಸಂಗ್ರಾಮ ವಿಜೇತನೆಂದ', 'ಬುದ್ಧ ಜ್ಞಾನದ ಔಷಧಕ್ಕೆ ಸಂಭಾವನೆ ಇಲ್ಲೆಂದ', 'ಬುದ್ಧ ನಿನ್ನ ಅಂತರಂಗದ ಧ್ವನಿಯೇ ಭಾಗ್ಯವೆಂದ', 'ಬುದ್ಧ ಹೀಗೆ ಬದುಕಿ ಮೃತ್ಯುವನ್ನು ಜಯಿಸಿರೆಂದ', 'ಸಿದ್ಧಾರ್ಥ ಗೌತಮ ಬುದ್ಧನಾದ ಪರಿ', 'ಬುದ್ಧ ನಂದನ ಬೀಳ್ಕೊಟ್ಟ ಕಾಮ ತೊರೆಸಿ ಕಲ್ಯಾಣದತ್ತ', 'ಬುದ್ಧ ಮೋಹ ನಿರ್ಮೋಹಗಳ', 'ಬುದ್ಧ ನೀ ಅಲ್ಲೇ ನಿಲ್ಲೆಂದ ಅಂಗುಲೀಮಾಲಾ', 'ಬುದ್ಧನ ಸಂಧಿಸಿದ ಅಮ್ರಪಾಲಿ ಗಂಗೆಯಂತಾದಳು', 'ಬುದ್ಧ ಸಾಸಿವೆಕಾಳಲ್ಲಿ ಸಾಸಿರ ಕಥೆ ಸಾರಿದ ಕಿಸಾಗೋತಮಿಗೆ', 'ಹೆಣ್ಣು ಎಂದರೆ ...

READ MORE

Related Books