ಬುದ್ಧ ನಮಗೆ ನಾವೇ ಏಕೆ ದಾರಿಯಾಗಬೇಕು..!?

Author : ಸಿ.ಎಚ್. ರಾಜಶೇಖರ್

Pages 154

₹ 120.00




Year of Publication: 2012
Published by: ಸೌಮ್ಯಶ್ರೀ ಪುಸ್ತಕ ಪ್ರಕಾಶನ
Address: 658, 3ನೇ ಅಡ್ಡ ರಸ್ತೆ, ಟೀಚರ್ಸ್ ಕಾಲೋನಿ, ಅನೇಕಲ್ ಮುಖ್ಯ ರಸ್ತೆ, ಚಂದಾಪುರ, ಬೆಂಗಳೂರು- 560081
Phone: 9241676032

Synopsys

‘ಬುದ್ಧ ನಮಗೆ ನಾವೇ ಏಕೆ ದಾರಿಯಾಗಬೇಕು..!?’ ಸಮಗ್ರ ಬುದ್ಧ ಸಾಹಿತ್ಯ ಮಾಲೆ ಬಿಡಿ ಸಂಪುಟ ಮಾಲಿಕೆಯಲ್ಲಿ ಪ್ರಕಟವಾದ ಸಿ.ಎಚ್. ರಾಜಶೇಖರ್ ಅವರ ಕೃತಿ. ಇಲ್ಲಿ ಜಾತಕ ಕಥೆಗಳು ಯಶಸ್ಸಿನ ಮಹಾಮಾರ್ಗ ಹಾಗೂ ಬುದ್ಧನತ್ತನನ್ನದೀರ್ಘಪಯಣ ಮುನ್ನುಡಿ, ಲೇಖಕರ ಮಾತುಗಳನ್ನು ಒಳಗೊಂಡಿದ್ದು, ವಿನಯವಂತನಿದೆ ಮಣಿಯದಿರುವುದೇ ಜಗ, ಕೊನೆಗೂ ಮೂಗ ಹೇಳಿದ ಮೂರ್ಕಾಲದ ಕಥೆಯ, ನಾನು ದಾನಿ ನನ್ನಲ್ಲಿ ಲೋಭ ಕಾಣಲಾರೆ, ದೇಹಸಿರಿಯೇ ಸೌಂದರ್ಯವಲ್ಲ ಎಂದಳಾ ಸುಮಾ, ರಾಜನಿಗೆ ದುಸ್ವಪ್ನ ಬಿದ್ದರೆ ಬ್ರಾಹ್ಮಣನೇಕೆ ನಸುನಕ್ಕ, ನಮಗೆ ನಾವೇ ಏಕೆ ದಾರಿಯಾಗಬೇಕು, ಬುದ್ಧ ನಿನ್ನ ಕರುಣೆಗೆ ಸಮರುಂಟೆ ಎಂದಳಾ ಪಟಕರಿ, ಭಂತೇ ನೀವೇಕೆ ಶಾಪ ಕೊಡಲಿಲ್ಲ ಎನಗೆ, ಸ್ವರ್ಗ ನರಕವ ದರ್ಶಿಸಿರೆಲ್ಲ ಕರ್ಮವೇ ಎಲ್ಲಾ, ಕೋತಿಗಳೇಕೆ ಗೂಡು ಕಟ್ಟಿಕೊಳ್ಳುವುದಿಲ್ಲ, ಹಾಗೂ ಆಕೆಯನ್ನು ಆದರಿಸುವುದೇ ಧರ್ಮ ಎಂಬ 11 ಕಥೆಗಳು ಸಂಕಲನಗೊಂಡಿವೆ.

About the Author

ಸಿ.ಎಚ್. ರಾಜಶೇಖರ್

ಲೇಖಕ ಸಿ.ಎಚ್. ರಾಜಶೇಖರ್ ಅವರು ಸಮಗ್ರ ಬುದ್ಧ ಸಾಹಿತ್ಯ ಮಾಲೆ ಬಿಡಿ ಸಂಪುಟಗಳನ್ನು ರಚಿಸಿದ್ದಾರೆ. 'ಬುದ್ಧ ತನ್ನ ತಾ ಗೆದ್ದವನೇ ಸಂಗ್ರಾಮ ವಿಜೇತನೆಂದ', 'ಬುದ್ಧ ಜ್ಞಾನದ ಔಷಧಕ್ಕೆ ಸಂಭಾವನೆ ಇಲ್ಲೆಂದ', 'ಬುದ್ಧ ನಿನ್ನ ಅಂತರಂಗದ ಧ್ವನಿಯೇ ಭಾಗ್ಯವೆಂದ', 'ಬುದ್ಧ ಹೀಗೆ ಬದುಕಿ ಮೃತ್ಯುವನ್ನು ಜಯಿಸಿರೆಂದ', 'ಸಿದ್ಧಾರ್ಥ ಗೌತಮ ಬುದ್ಧನಾದ ಪರಿ', 'ಬುದ್ಧ ನಂದನ ಬೀಳ್ಕೊಟ್ಟ ಕಾಮ ತೊರೆಸಿ ಕಲ್ಯಾಣದತ್ತ', 'ಬುದ್ಧ ಮೋಹ ನಿರ್ಮೋಹಗಳ', 'ಬುದ್ಧ ನೀ ಅಲ್ಲೇ ನಿಲ್ಲೆಂದ ಅಂಗುಲೀಮಾಲಾ', 'ಬುದ್ಧನ ಸಂಧಿಸಿದ ಅಮ್ರಪಾಲಿ ಗಂಗೆಯಂತಾದಳು', 'ಬುದ್ಧ ಸಾಸಿವೆಕಾಳಲ್ಲಿ ಸಾಸಿರ ಕಥೆ ಸಾರಿದ ಕಿಸಾಗೋತಮಿಗೆ', 'ಹೆಣ್ಣು ಎಂದರೆ ...

READ MORE

Related Books