ಬುದ್ಧ ನಮಗೆಷ್ಟು ಜ್ಞಾನ ಬೇಕು

Author : ಸಿ.ಎಚ್. ರಾಜಶೇಖರ್

Pages 156

₹ 120.00




Year of Publication: 2012
Published by: ಸೌಮ್ಯಶ್ರೀ ಪುಸ್ತಕ ಪ್ರಕಾಶನ
Address: 658, 3ನೇ ಅಡ್ಡ ರಸ್ತೆ, ಟೀಚರ್ಸ್ ಕಾಲೋನಿ, ಅನೇಕಲ್ ಮುಖ್ಯ ರಸ್ತೆ, ಚಂದಾಪುರ, ಬೆಂಗಳೂರು- 560081
Phone: 7829068573

Synopsys

‘ಬುದ್ಧ ನಮಗೆಷ್ಟು ಜ್ಞಾನ ಬೇಕು’ ಸಮಗ್ರ ಬುದ್ಧ ಸಾಹಿತ್ಯ ಮಾಲೆ ಬಿಡಿ ಸಂಪುಟಗಳಲ್ಲಿ ಪ್ರಕಟವಾದ ಕೃತಿ. ಲೇಖಕ ಸಿ.ಎಚ್. ರಾಜಶೇಖರ್ ಅವರು ರಚಿಸಿದ್ದಾರೆ. ಇಲ್ಲಿ ಬುದ್ಧನೆಂದರೆ ಬಾಳಿನ ಬೆಳಕು ಮತ್ತು ಯಶಸ್ಸಿನ ಮಹಾಮಾರ್ಗ, ಬುದ್ಧನತ್ತ ನನ್ನ ದೀರ್ಘ ಪಯಣ ಮುನ್ನುಡಿ ಬೆನ್ನುಡಿಗಳ ಜೊತೆಗೆ ಭಿಕ್ಷುಗಳೇ ಈ ಬ್ರಹ್ಮಚರಿಯ ಜೀವನ ಏತಕ್ಕಾಗಿ, ವಿನಯವೇ ಧರ್ಮ ಸಕಲರ ಸುಖಸೌಖ್ಯ, ದನಗಾಹಿಯೋ ಭಿಕ್ಷುವೋ ಯಶಸ್ಸಿಗೆ ಹನ್ನೊಂದು ಸೂತ್ರಗಳು, ಹಾಗಾದರೆ ನಾನು ನನ್ನ ನನ್ನದೆನ್ನಲುಂಟೇ, ದಾರಿ ಸವೆಸದ ಹೊರೆತು ಸ್ಥಳದ ಗುರುತಿಲ್ಲ, ಬುದ್ಧ ಹೇಳಿದ ಕಥೆ ತಾ ಬುದ್ಧನಾದ ಕಥೆ, ಸಮ್ಯಕ್ ದೃಷ್ಟಿಯಿಂದಲೇ ಜ್ಞಾನೋದಯವೆಂದ ಬುದ್ಧ, ಸಾವಿಲ್ಲದ ಹೆಬ್ಬಾಗಿಲ್ಲ ತೆರದು ನಿಂತವನೇ ಬುದ್ಧ, ಆತ್ಮ ಆರೋಪ ಜ್ಞಾನದೆಡೆ ದಾಟೆಂದ ಬುದ್ಧ, ಆತ್ಮ ಆರೋಪ ಜ್ಞಾನದೆಡೆ ದಾಟೆಂದ ಬುದ್ಧ, ನಮಗೆಷ್ಟು ಜ್ಞಾನ ಬೇಕು, ದೇಹ ಮನಸ್ಸಿನ ಸಮನ್ವಯ ಸಿದ್ಧಿಯೇ ಬುದ್ಧ, ಯಾವ ಸ್ಥಿತಿಗೆ ಹೊಂದಿ ಬದುಕುವುದು ಸರಿಯಲ್ಲ, ಬದುಕೆಂದರಿದೇ ಸ್ಥಿತ್ಯಂತರಗಳ ಅರಿತು ಗೆಲ್ಲಿರೆಂದ ಬುದ್ಧ ಸೇರಿದಂತೆ 17 ಕಥೆಗಳು ಸಂಕಲನಗೊಂಡಿವೆ.

About the Author

ಸಿ.ಎಚ್. ರಾಜಶೇಖರ್

ಲೇಖಕ ಸಿ.ಎಚ್. ರಾಜಶೇಖರ್ ಅವರು ಸಮಗ್ರ ಬುದ್ಧ ಸಾಹಿತ್ಯ ಮಾಲೆ ಬಿಡಿ ಸಂಪುಟಗಳನ್ನು ರಚಿಸಿದ್ದಾರೆ. 'ಬುದ್ಧ ತನ್ನ ತಾ ಗೆದ್ದವನೇ ಸಂಗ್ರಾಮ ವಿಜೇತನೆಂದ', 'ಬುದ್ಧ ಜ್ಞಾನದ ಔಷಧಕ್ಕೆ ಸಂಭಾವನೆ ಇಲ್ಲೆಂದ', 'ಬುದ್ಧ ನಿನ್ನ ಅಂತರಂಗದ ಧ್ವನಿಯೇ ಭಾಗ್ಯವೆಂದ', 'ಬುದ್ಧ ಹೀಗೆ ಬದುಕಿ ಮೃತ್ಯುವನ್ನು ಜಯಿಸಿರೆಂದ', 'ಸಿದ್ಧಾರ್ಥ ಗೌತಮ ಬುದ್ಧನಾದ ಪರಿ', 'ಬುದ್ಧ ನಂದನ ಬೀಳ್ಕೊಟ್ಟ ಕಾಮ ತೊರೆಸಿ ಕಲ್ಯಾಣದತ್ತ', 'ಬುದ್ಧ ಮೋಹ ನಿರ್ಮೋಹಗಳ', 'ಬುದ್ಧ ನೀ ಅಲ್ಲೇ ನಿಲ್ಲೆಂದ ಅಂಗುಲೀಮಾಲಾ', 'ಬುದ್ಧನ ಸಂಧಿಸಿದ ಅಮ್ರಪಾಲಿ ಗಂಗೆಯಂತಾದಳು', 'ಬುದ್ಧ ಸಾಸಿವೆಕಾಳಲ್ಲಿ ಸಾಸಿರ ಕಥೆ ಸಾರಿದ ಕಿಸಾಗೋತಮಿಗೆ', 'ಹೆಣ್ಣು ಎಂದರೆ ...

READ MORE

Related Books