ಚಂಪಾಯಣ

Author : ಕಮಲಾ ಹೆಮ್ಮಿಗೆ

Pages 638

₹ 300.00




Year of Publication: 2006
Published by: ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ
Address: ಗೋಕುಲಂ ಮೂರನೆಯ ಹಂತ, ಮೈಸೂರು -2

Synopsys

‘ಚಂಪಾಯಣ’ ಕೃತಿಯು ಕಮಲಾ ಹೆಮ್ಮಿಗೆ ಹಾಗೂ ಆರ್. ಜಿ ಮಠಪತಿ ಸಂಪಾದಕತ್ವದ ಲೇಖನಗಳ ಸಂಕಲನವಾಗಿದೆ. ಈ ಕೃತಿಯು ಮೂರು ಭಾಗಗಳನ್ನು ಒಳಗೊಂಡಿದ್ದು ಭಾಗ- ಒಂದರಲ್ಲಿ ‘ಚಂಪಾ ಎಂಬ ಬಿಂಬ’ ಶೀರ್ಷಿಕೆಯಡಿಯಲ್ಲಿ ಚಂಪಾ ಮತ್ತು ಕನ್ನಡದ ಸಾಂಸ್ಕೃತಿಕ ಲೋಕ (ಮಾಧವ ಕುಲಕರ್ಣಿ), ಚಂಪಾ : ದೂರವಾಣಿ (ಕವನ, ಚೆನ್ನವೀರ ಕಣವಿ), ಸಂಮ್ಮಂಜ ದೊಡ್ಡದು ಕಣಾ (ಎಸ್. ಜಿ.ಸಿದ್ದರಾಮಯ್ಯ), ಚಂಪಾ : ನನಗೆ ಕಂಡಷ್ಟು(ಈಶ್ವರ ಎಂ. ಕಂಬಳಿ), ಹಿಂಗೊಂದು ಪತ್ರಾ (ಶಶಿಕಲಾ ಸ್ವಾಮಿ), ಲವ್ ಮಾಡಿದ ಮೇಲೆ? (ರಮೇಶ ರಾಠೋಡ), ನಮಗೂ ದೇವರ್‍ನ ತೋರಿಸ್ರಿ (ಡಿ. ಬಿ ಢಂಗ), ಹಿಡಿದಿಡುವುದೇ ಕಷ್ಟ ತಂಗಿ, ಇವನ (ಕವನ, ವಿಷ್ಣು ನಾಯ್ಕ), ಚಂಪಾ ಅವರ ಛಾಪು (ಜಿ.ಬಿ ಸಜ್ಜನ), ಚಂಪಾಗೆ ಐವತ್ತಾದಾಗ (ಕವನ, ಬಸವರಾಜ ವಕ್ಕುಂದ), ಚಂಪಾ ಎಂಬ ಲೋಕಸಂಚಾರಿ (ಜರಗನಹಳ್ಳಿ ಶಿವಶಂಕರ), ಸಾಹಿತ್ಯಕ ಬಿರುಗಾಳಿ ಚಂಪಾ (ಎಂ.ಡಿ ಗೋಗೇರಿ), ಸದಾ ಕಾಲದ ಸಂಗಾತಿ ( ಶಾಂತನಾಯ್ಕ ಶಿರಗಾನಹಳ್ಳಿ), ಆದಿಕವಿ ಬೀದಿ ಕವಿ (ಕವನ, ಧರ್ಮದಾಸ ಬಾರ್ಕಿ), ಸಾಹಸಗಳ ಸರದಾರ (ಕುಂ.ವೀರಭದ್ರಪ್ಪ), ಯಾರಕೀ ಚಂಪಾ?(ಲೀಲಾ ಕಲಕೋಟಿ), ಹೆಂಗರುಳಿನ ಗಂಡುಹುಲಿ (ಎಂ. ಕೆ. ಕಲ್ಲಜ್ಜನವರ), ಶಾಲ್ಮಲೆಯ ಕಂದ ಬೆಂಗಳೂರು ಕಂಡ (ಎಂ.ಜಿ. ಮಠಪತಿ), ಅಜರಾಮರರಾಗಬೇಕೇ? (ಚಂದ್ರಶೇಖರ ಯರವಿನತೆಲಿಮಠ), ಮಳೆ ಊರಿಂದ ಕಾಂಕ್ರೀಟು ನಗರಿಗೆ (ಸತೀಶ ಕುಲಕರ್ಣಿ), ಸ್ನೇಹಜೀವಿ ಚಂಪಾ (ಅರ್ಜುನ ಗೊಳಸಂಗಿ), ಜಗಳಕ್ಕೂ ಸೈ ಪ್ರೀತಿಗೂ ಸೈ (ವಿಜಯಕಾಂತ ಪಾಟೀಲ), ಒಂದಿಷ್ಟು ಬಿಡಿಚಿತ್ರಗಳು (ಎಸ್. ವಿ. ಪ್ರಭಾವತಿ), ಸರಿತಪ್ಪುಗಳ ವಜಾ ಬಾಕಿ (ಮೋಹನ ನಾಗಮ್ಮನವರ) ಏನೂ ತೋಚದಂತಾಯಿತು (ಬಸವಲಿಂಗ ಪಟ್ಟದೇವರು)., ಶಾಲ್ಮಲೆ ನಿಗೂಢ (ಮಲ್ಲಿಕಾರ್ಜುನ ಮಠದ), ಚೇಳು ಕಡಿದಂತೆ ಸಂಚಾರ (ಕವನ ಸಂಗಮನಾಥ ಲೋಕಾಪುರ), ಎಂ.ಎಗೆ ಬಂದರೂ ಬೇಟಿನಾ(ಬಸು ಬೇವಿನಗಿಡದ), ಧಾರವಾಡದ ದಂಡನಾಯಕ(ರೇವಣಸಿದ್ದ), ನಿತ್ಯ ಹೋರಾಟಗಾರ(ಎನ್. ಕರೂಠ), ನಾವು ನಿಮ್ಮೊಂದಿಗಿದ್ದೇವೆ(ಜಿ.ಎಂ.ಶರಭೇಂದ್ರಯ್ಯ), ಬಾಲಿವುಡ್.. ಹಾಲಿವುಡ್ (ಬಸವರಾಜ ಡೋಣೂರ), ಚಂಪಾ ಅಂದರೆ ಅಂಜಿಕೆ (ಕವನ, ಜಿ.ಎಚ್. ಹನ್ನೆರಡುಮಠ), ಜಗಳ ಕಾದಿಲ್ಲ (ವಿಕ್ರಮರಾಜ ಅರಸ), ಎಂದೂ ಭೇಟಿಯಾಗದವರು (ಗುಂಡಿಬಂಡೆ ಪೂರ್ಣಿಮಾ), ಬೆಳಕು ಬೆಂಕಿ (ಟಿ.ಎಸ್. ರಾಜೇಂದ್ರ ಪ್ರಸಾದ), ಹೂ ಇಜ್ ದ ಥರ್ಡ್ ಚಾಪ್? (ಜಯರಾಮ ಹೆಗಡೆ), ವೈರುಧ್ಯಗಳ  ಚಂಪಾ (ಎಲ್. ಎಸ್. ಶಾಸ್ತ್ರೀ), ಕ್ರಿಯೇಟಿವ್ ಜಗಳಗಂಟರು (ವೀರಭದ್ರ ಕೌದಿ), ದೋಷ ಮೆಟ್ಟುವ ಸಾಮರ್ಥ್ಯ (ರವಿ ಉಪಾಧ್ಯ), ಅನುಭವಕ್ಕೆ ಸಾಕ್ಷಿಗಳು ಎಲ್ಲಿ? (ಗುಂಡಣ್ಣ ಕಲಬುರ್ಗಿ), ಒಂದು ಮಿತಿಯೊಳಗಣ ಸಂಬಂಧ (ಮಾಧವಿ ಭಂಡಾರಿ), ತಲಿ ಮಾನಿಶ್ (ಕವನ ಎಸ್. ಎಂ. ಮಹೇಶ್ವರ ಮೂರ್ತಿ), ವಿದ್ಯಾರ್ಥಿಗಳ ಒಡನಾಡಿ(ಬಿ.ಎಲ್. ಪಾಟೀಲ), ನೇರ, ದಿಟ್ಟ,ಗಟ್ಟಿ (ಅಶೋಕ ನರೋಡೆ), my friend champa (anil gokak), ನೆಚ್ಚಿನ ಅಧ್ಯಾಪಕ : ಪ್ರಭಾವಶಾಲಿ ಕವಿ ( ಎಚ್. ಆರ್. ಅಮರನಾಥ), ಮೂಡಿದ ಆತ್ಮವಿಶ್ವಾಸ (ಬಿ.ಟಿ. ಲಲಿತಾ ನಾಯಕ), ಉಗ್ರಗಾಮಿ ಚಂಪಾ (ನಾ ದಾಮೋದರ ಶೆಟ್ಟಿ), ಚಂಪಾ ಚಾವಟಿ (ಕವನ, ದೇಶಪಾಂಡೆ ಸುಬ್ಬರಾಯ) ಖಡಕ್ ಭಾಷೆ : ರಫ್ ಡೈಮಂಡ್ ( ಮಲ್ಲಿಕಾರ್ಜುನ ಪಾಟೀಲ), ಮಮತೆಯ ಕೈ ತುತ್ತಿನಲ್ಲಿ (ಮೀನಾ ಪಾಟೀಲ), ಓ ಮಾಯ್ ಗಾಡ್ (ಎಂ.ಸಿ ಬಿರಾದಾರ), ಚಂಪಾ : ಒಂದಷ್ಟು ಕಾವ್ಯದಳಗಳು( ಕವನ, ಶಿವರಾಮು ಕಾಡುನಕಪ್ಪೆ), ಚಂಪಾ ನಿಜಕ್ಕೂ ಇಂಪಾ? (ಕಾಶ್ಯಪ ಪರ್ಣಕುಟಿ), ಚಂಪಾದ ಪ್ರೊಟೆಸ್ಟೆಂಟ್ಟಿ (.ಎಸ್. ಲೋಹಿತಾಶ್ವ), ಚಂಪಾ :ಗಂಧದ ಗುದ್ದಾಟ (ಲಿಂಗದೇವರು ಹಳೆಮನೆ), ಬಂಡಾಯ, ಕಿಲಾಡಿ, ಕಿಡಿಗೇಡಿತನ ( ಬಿ. ಚಂದ್ರೇಗೌಡ), ಚಂಪಾ ಎಂಬ ಮುಳ್ಳು ಗುಲಾಬಿ (ಕಮಲಾ ಹೆಮ್ಮಿಗೆ), ಪುಸ್ತಕ ಪ್ರೀತಿಯ ಗುರು(ಪ್ರಕಾಶ ಗ. ಖಾಡೆ).

ಭಾಗ ಎರಡು : ಚಂಪಾ ಎಂಬ ಅಕ್ಷರ ದಲ್ಲಿ 19 ಅಧ್ಯಾಯಗಳಿವೆ.  ಚಂಪಾ ವಿಚಾರಗಳು ( ಹರಿಹರಪ್ರಿಯ), ಆರೋದೆಲ್ಲಾ ಮಾಟಾನ (ಬಿದರಹಳ್ಳಿ ನರಸಿಂಹಮೂರ್ತಿ), ಚಂಪಾ ಕಾವ್ಯ : ರಾಜಕೀಯ ಪ್ರಜ್ಞೆ (ಚೆನ್ನಣ್ನ ವಾಲೀಕಾರ), ಲಪಾಟೀ ಚಂದ್ರಶೇಖರನಿಗೆ (ಕವನ, ಸುಮತೀಂದ್ರ ನಾಡಿಗ), ಬೇಂದ್ರೆ : ಚಂಪಾ ಕಂಡಷ್ಟು( ಐ.ಆರ್‍. ಪ್ರಮೋದ), ‘ಚಂಪಾ’ ದಕೀಯದ ಚಂಪಾ ( ಚಂದ್ರಶೇಖರ ಪಾಳ್ಯ), ಚಂಪಾ ಮತ್ತು ಅಸಂಗತ ನಾಟಕಗಳು (ಜಯಪ್ರಕಾಶ ಮಾವಿನಕುಳಿ), ಚಂಪಾ ಅವರ `26 ದಿನ 25 ರಾತ್ರಿ (ಎಚ್. ಜಿ. ಸಣ್ಣಗುಡ್ಡಯ್ಯ), ಬೇಂದ್ರೆ : ಬೀಸಿದ ಚುಂಬಕ ಗಾಳಿ ( ಬಿ. ಕೆ ಹೀರೆಮಠ), ‘ಚಂಪಾಗ್ನಿ’ ಯ ಕಿಡಿಗಳು (ವೆಂಕಟಗಿರಿ ದಳವಾಯಿ), ಚಂಪಾಕಾಲಂ : ಅಭಿವ್ಯಕ್ತಿಯ ಸೊಗಸು ( ಕೆ.ಎಸ್. ರತ್ನಮ್ಮ) ಚಂಪಾ ನಾಟಕ ಶೈಲಿ ( ಎಸ್.ಎಸ್. ಅಂಗಡಿ)ಲೆವಲ್ ಕ್ರಾಸಿಂಗಿನಲ್ಲಿ ಇತಿಹಾಸ (ಕೀರ್ತಿನಾತ ಕುರ್ತಕೋಟಿ), ಚಂಪಾ ಅವರ ಬೀದಿ ನಾಟಕಗಳು (ಎಸ್. ಶಿವಣ್ಣ), ಚಿರ ಯೌವನದ ಚಿಲುಮೆ : ಬೆಂಕಿಯ ಕುಲುಮೆ ( ರಾಜಶೇಖರ ಮಠಪತಿ(ರಾಗಂ), ಚಂಪಾ ಕನ್ನಡಿಯೊಳಗಿನ ಬಿಂಬಗಳು ( ಕೆ. ಎಸ್ . ದೊಡ್ಡಮನಿ), ಚಂಪಾ : ಕನ್ನಡಿಯೊಳಗಿನಿ ಬಿಂಬಗಳು (ಕೆ.ಎಸ್. ರಂಗನಾಥರಾವ್), ಅಟ್ ದಿ ಅದರ್ ಎಂಡ್ ( ನಾರಾಯಣ ಹೆಗಡೆ), ಚಂಪಾಯಣಕ್ಕೊಂದು ತೊದಲು ನುಡಿ( ಭಾಗ್ಯ ಕೃಷ್ಣಮೂರ್ತಿ)

ಭಾಗ ಮೂರು : ಚಂಪಾ ಎಂಬ ಕ್ರಿಯೆಯಲ್ಲಿ 21 ಅಧ್ಯಾಯಗಳಿವೆ. ಕನ್ನಡ ಕನ್ನಡ ಬರ್‍ರಿ ನಮ್ಮ ಸಂಗಡ ( ಕೆ. ಲಕ್ಷಣರಾವ್) ಬರಿದಾದಾ ಧಾರವಾಡ (ದೇವೇಂದ್ರಕುಮಾರ ಹಕಾರಿ), ಚಂಪಾರಿಗೆ ಚಂಪಾನೆ ಸಾಟಿ (ವಿಟ್ಠಪ್ಪ ಗೋರಂಟ್ಲಿ), ಪ್ರಾದೇಶಿಕ ಪಕ್ಷ ಬೇಕು(  ದೊಡ್ಡಮೇಟಿ ಅಶೋಕ), ಚಳುವಳಿಯ ಸಂಬಂಧ (ಜಿ. ಬಿ ಮನ್ವಾಚಾರ್), ಚೋಳವಾಳಿಯವನಲ್ಲ ( ಈರಯ್ಯ ಕಿಲ್ಲೇದಾರ), ದಲಿತ ಬಂಡಾಯದ ಮುಖ್ಯ ಕೊಂಡಿ ( ಉತ್ತನೂರು ರಾಜಮ್ಮ), ಗೋಕಾಕ್ .. ಗೋ ಬ್ಯಕ್( ವೆ. ಶ್ರೀನಿವಾಸ), ಇದ ಇದರ ಹೆಸರು (ಕವನ, ರಾಮ ಜಾಧವ), ಚಂಪಾ : ಎಪ್ಪತ್ತು (ಬಿ. ಶ್ರೀನಿವಾಸ), ಸಂಕ್ರಮಣ : ಖಚಿತತೆಯೇ ಹುಟ್ಟುಗುಣ(ವಾಸುದೇವ ಶೆಟ್ಟಿ), ಚಳುವಳಿಗಳ ಬಳುವಳಿ (ಎಂ. ಶಿವಕುಮಾರ ಸ್ವಾಮಿ), ಮಂಡಲ ವರದಿಯ ಸುತ್ತಮುತ್ತ (ವಿಠ್ಠಲ  ದಳವಾಯಿ), ಕಡಲ ಗಾಂಭೀರ್ಯ : ಮಿಂಚಿನ ಸೆಳಕು ( ಆರ್. ವಿ. ಭಂಡಾರಿ), ಸಂಕ್ರಮಣದ ಚಂಪಾ ( ಅಕ್ಕಿ, ಮಣಿಪಾಲ), ಸಾಹಿತ್ಯ ಪರಿಷತ್ತಿಗೆ ಚಂಪಾ ಕಂಪು (ಎಂ.ಎಲ್. ಶಂಕರಲಿಂಗಪ್ಪ), ಚಂಪಾ ಎಂಬ ಜನಧ್ವನಿ( ಸಿದ್ಧನಗೌಡ ಪಾಟೀಲ), ಸಂಕ್ರಮಣದ ನಿರಂತರ ನಡೆ (ಕೆ.ಎಸ್. ಭಗವಾನ್), ಆದಿಕವಿ ಪಂಪಾ : ಅಂತ್ಯಕವಿ ಚಂಪಾ (ಧರಣೇಂದ್ರ ಕುರಕುರಿ) ಬದಲಾಗದ ಕೈ- ಬದಲಾಗದ ಕೊಡೆ (ಬಂಜಗೆರೆ ಜಯಪ್ರಕಾಶ) ಇವೆಲ್ಲವು ಒಳಗೊಂಡಿವೆ. 

 

About the Author

ಕಮಲಾ ಹೆಮ್ಮಿಗೆ
(20 November 1952)

ಸಾಹಿತಿ, ಅಂಕಣಗಾರ್ತಿ ಕಮಲಾ ಹೆಮ್ಮಿಗೆ ಅವರು ಹುಟ್ಟಿದ್ದು 20  ನವೆಂಬರ್, 1952ರಂದು, ಮೈಸೂರು ಜಿಲ್ಲೆಯ ಹೆಮ್ಮಿಗೆಯಲ್ಲಿ. ಪ್ರತಿಭಾವಂತ ಬರಹಗಾರ್ತಿ. 1973ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡ ಜಾನಪದವನ್ನು ಮುಖ್ಯವಿಷಯವನ್ನಾಗಿ ಆರಿಸಿಕೊಂಡು ಪ್ರಥಮ ದರ್ಜೆಯಲ್ಲಿ ಎಂ.ಎ.ಪದವಿಯನ್ನು ಪಡೆದವರು. ಸವದತ್ತಿ ಎಲ್ಲಮ್ಮ ಹಾಗೂ ದೇವದಾಸಿ ಪದ್ದತಿಯ ಮೇಲೆ ಮಹಾಪ್ರಬಂಧ ರಚಿಸಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದರು. ಮೈಸೂರು ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಭಾಷಾಂತರ ಡಿಪ್ಲೊಮಾ ಪಡೆದಿದ್ದಾರೆ. ನನ್ನ ಸಂಗಾತಿ ಎಂದರೆ ಒಂಟಿತನ ಎನ್ನುವ ಕಮಲಾ ಹೆಮ್ಮಿಗೆ I Think i am addicted to it ಎನ್ನುತ್ತಾರೆ. ಅಡಿಗ, ಅನಂತಮೂರ್ತಿ, ಶಾಂತಿನಾಥ ದೇಸಾಯಿ ಮೊದಲಾದವರ ಸಾಹಿತ್ಯಕ ಪ್ರಭಾವ ಇವರ ...

READ MORE

Related Books