ಚತುರ್ವಿಂಶತಿತೀರ್ಥಕರಾರಾಧನಾ

Author : ಎರ್ತೂರು ಶಾಂತಿರಾಜಶಾಸ್ತ್ರಿ

Pages 306

₹ 215.00




Year of Publication: 2011
Published by: ಪಂಡಿತರತ್ನ ಎ. ಶಾಂತಿರಾಜಶಾಸ್ತ್ರಿ ಟ್ರಸ್ಟ್
Address: ಜಯನಗರ, ಬೆಂಗಳೂರು- 560070

Synopsys

ಪಂಡಿತ ಎರ್ತೂರು ಶಾಂತಿರಾಜಶಾಸ್ತ್ರಿಗಳು ಸಂಪಾದಿಸಿರುವ ಕೃತಿ ‘ಚತುರ್ವಿಂಶತಿತೀರ್ಥಕರಾರಾಧನಾ’ ಶ್ರೀಅನಂತನಾಥ ನೋಂಪಿ ವಿಧಾನ ಸಹಿತ. ಈ ಕೃತಿಯಲ್ಲಿ ಮಂಗಲಾಷ್ಟಕಂ, ಸಂಧ್ಯಾವಂದನಾ, ಜಿನಾಲಯಸ್ತುತಿಃ, ಈರ್ಯಾಪಥಶುದ್ಧಿಃ, ಸಕಲೀಕರಣಂ, ದರ್ಶನಸ್ತುತಿಃ, ಮಹಾಪುಣ್ಯಾಹವಾಚನಾ, ಜಿನಯಜ್ಞದೀಕ್ಷಾವಿಧಾನಂ, ಸಿದ್ಧಾರ್ಚನಂ, ಮಹರ್ಷಿಪರ್ಯುಪಾಸನಂ, ಯಜ್ಞದೀಕ್ಷಾವಿಧಾನಂ, ಭೂಮಿಶೋಧನಂ, ಮಂಡಪಪ್ರತಿಷ್ಠಾವಿಧಾನಂ, ನವದೇವತಾಪೂಜಾ, ಅತೀತಕಾಲತೀರ್ಥಕರಪೂಜಾ, ವರ್ತಮಾನಕಾಲತೀರ್ಥಕರಪೂಜಾ, ಅನಾಗತಕಾಲತೀರ್ಥಕರಪೂಜಾ, ವೃಷಭತೀರ್ಥಕರಪೂಜಾ, ಅಭಿನಂದನತೀರ್ಥಕರಪೂಜಾ, ಸಮತಿತೀರ್ಥಕರಪೂಜಾ, ಪದ್ಮಪ್ರಭತೀರ್ಥಕರಪೂಜಾ, ಸುಪಾರ್ಶ್ವತೀರ್ಥಕರಪೂಜಾ, ಚಂದ್ರಪ್ರಭತೀರ್ಥಕಪೂಜಾ, ಶ್ರೇಯಾಂಸತೀರ್ಥಕರಪೂಜಾ, ವಾಸುಪೂಜ್ಯತೀರ್ಥಕರಪೂಜಾ, ವಿಮಲತೀರ್ಥಕರಪೂಜಾ, ಅನಂತತೀರ್ಥಕರಪೂಜಾ, ಧರ್ಮತೀರ್ಥಕರಪೂಜಾ, ಶಾಂತಿತೀರ್ಥಕರಪೂಜಾ, ಕುಂಥುತೀರ್ಥಕರಪೂಜಾ, ಅರತೀರ್ಥಕರಪೂಜಾ, ಮಲ್ಲಿತೀರ್ಥಕರಪೂಜಾ, ಮುನಿಸುವ್ರತತೀರ್ಥಕರಪೂಜಾ, ನಮಿತೀರ್ಥಕರಪೂಜಾ, ನೇಮಿತೀರ್ಥಕರಪೂಜಾ, ಪಾರ್ಶ್ವತೀರ್ಥಕರಪೂಜಾ, ವರ್ಧಮಾನತೀರ್ಥಕರಪೂಜಾ, ಚತುರ್ವಿಂಶತಿತೀರ್ಥಕರಮಂಗಲ, ಪಂಚಪರಮೇಷ್ಠಿಮಂಗಲ, ಬಾಹುಬಲಿಸ್ವಾಮಿಪೂಜಾ, ಶ್ರುತಪೂಜಾ, ಗಣಧರಪೂಜಾ, ಪಾತಾಳಯಕ್ಷಪೂಜಾ, ಅನಂತಮತಿಯಕ್ಷೀಪೂಜಾ,ಜಯಾದ್ಯಷ್ಟದೇವತಾಪೂಜಾ, ರೋಹಿಣ್ಯಾದಿಷೋಡಶವಿದ್ಯಾದೇವತಾಪೂಜಾ, ಮರುದೇವ್ಯಾದಿಚತುರ್ವಿಂಶತಿ ಜಿನಮಾತೃಪೂಜಾ, ಭವನೇಂದ್ರಪೂಜಾ, ವ್ಯಂತರೇಂದ್ರಪೂಜಾ, ಜ್ಯೋತಿಷ್ಕೇಂದ್ರಪೂಜಾ, ಕಲ್ಪೇಂದ್ರಪೂಜಾ, ತಿಥಿದೇವತಾಪೂಜಾ, ನವಗ್ರಹಪೂಜಾ, ಚತುರ್ವಿಂಶತಿಯಕ್ಷಪೂಜಾ, ಚತುರ್ವಿಂಶತಿಯಕ್ಷೀಯಪೂಜಾ, ಶ್ರೀಪ್ರಭೃತ್ಯಷ್ಟದಿಕ್ಕನ್ಯಕಾಪೂಜಾ, ಬ್ರಹ್ಮಯಕ್ಷಪೂಜಾ, ದಿಕ್ಪಾಲಕಪೂಜಾ, ದ್ವಾರಪಾಲಕಪೂಜಾ, ವಿಜಯಾದಿಚತುರ್ದಿಗ್ವಾಸಿ ಯಕ್ಷಪೂಜಾ, ಅನಾವೃತಯಕ್ಷಪೂಜಾ, ಆನಂದಸ್ತೋತ್ರಂ, ಶಾಂತಿಮಂತ್ರಃ, ಅರ್ಹದ್ಭಕ್ತಿ, ಸೂತ್ರಪ್ರಕ್ಷಾಲನಮಂತ್ರ, ಸೂತ್ರವನ್ನು ಹಾಲಿನಿಂದ ಪ್ರಕ್ಷಾಲಿಸುವ ಮಂತ್ರ, ಸೂತ್ರಸ್ಥಾಪನೆ,ನೂತನಸೂತ್ರಾಧಾರಣ ಮಂತ್ರ, ಪುರಾತನ ಸೂತ್ರವಿಸರ್ಜನ ಮಂತ್ರ, ವ್ರತಧಾರಿಗಳಿಗೆ ಬಾಯಿನ ಕೊಡುವ, ತೆಗೆದುಕೊಳ್ಳುವ ಮಂತ್ರ, ಜಿನಶಾಸನ ಸ್ತುತಿ ಸೇರಿದಂತೆ ಪೂಜಾವಿಧಿವಿಧಾನಗಳು ಈ ಕೃತಿಯಲ್ಲಿ ದಾಖಲಾಗಿವೆ.

About the Author

ಎರ್ತೂರು ಶಾಂತಿರಾಜಶಾಸ್ತ್ರಿ

ಎರ್ತೂರು ಶಾಂತಿರಾಜ ಶಾಸ್ತ್ರಿಗಳು ಮೂಲತಃ ದಕ್ಷಿಣ ಕನ್ನಡ ಜಿಲ್ಲೆ, ಕಾರ್ಕಳ ತಾಲ್ಲೂಕಿನ ಜೈನಕಾಶಿ ಮೂಡುಬಿದರೆ ಬಳಿಯ ಎರ್ತೂರು ಎಂಬ ಸಣ್ಣ ಹಳ್ಳಿಯವರು. ಸಾಧಾರಣ ರೈತ ಕುಟುಂಬದಲ್ಲಿ 1888ರಲ್ಲಿ ಜನಿಸಿದರು. ತಂದೆ- ಧರಣಪ್ಪಾರ್ಯ ಮತ್ತು ತಾಯಿ- ಚೆಲುವಮ್ಮ. ಚಿಕ್ಕಂದಿನಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡು ಸುತ್ತಮುತ್ತಲಿನ ಪ್ರೀತಿಯ ತೊಟ್ಟಿಲಲ್ಲಿ ಬೆಳೆದರು. ಅವರ ಪ್ರಾರಂಭಿಕ ವಿದ್ಯಾಭ್ಯಾಸವೆಲ್ಲ ಎರ್ತೂರು ಮತ್ತು ಕಾರ್ಕಳದಲ್ಲಿ ನಡೆದವು. ಪೂರ್ವಾಶ್ರಮದಲ್ಲಿ ಅವರ ಅಜ್ಜ (ತಾಯಿಯ ತಂದೆ) ನವರಾಗಿದ್ದ ಆದಿಸಾಗರ(ಆದಿರಾಜಯ್ಯ) ಮುನಿಗಳು, ಕಾರ್ಕಳದ ಅಂದಿನ ಶ್ರೀಗಳು ಮತ್ತು ಶ್ರವಣಬೆಳಗೊಳದ ಸ್ವಸ್ತಿಶ್ರೀ ನೇಮಿಸಾಗರ ವರ್ಣಿಯವರ ಮಹದಾಶೀರ್ವಾದ ಮತ್ತು ಮಾರ್ಗದರ್ಶನದ ಫಲವಾಗಿ ವಿದ್ಯಾಭ್ಯಾಸವು ...

READ MORE

Related Books