ಚಿಂತನ ದೀಪ್ತಿ

Author : ರಮೇಶಬಾಬು ಯಾಳಗಿ

Pages 106

₹ 40.00




Year of Publication: 2012
Published by: ಶ್ರೀ ಕಲ್ಮಠ ಪ್ರಕಾಶನ
Address: ಮಾನ್ವಿ ರಾಯಚೂರು
Phone: 9845509264

Synopsys

ಚಿಂತನೆ ದೀಪಿ ಕೃತಿ, ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ, ಉದಯವಾಣಿ, ಸಂಜೆವಾಣಿ ಇತ್ಯಾದಿ ರಾಜ್ಯಮಟ್ಟದ ಪತ್ರಿಕೆಗಲ್ಲಿ ಪ್ರಕಟಣೆ ಕಂಡಿರುವ ಈ 27 ಲೇಖನಗಳು ವಿವಿಧ ವಿಷಯಗಳನ್ನು ಕುರಿತು ವೈಚಾರಿಕ ನೆಲೆಯಲ್ಲಿ ಬರೆದವುಗಳಾಗಿವೆ. ಇಲ್ಲಿಯ 27 ಲೇಖನಗಳನ್ನು ವಿಷಯ ಹಾಗೂ ವಿಚಾರಗಳ ನೆಲೆಯಲ್ಲಿ ಐದು ವಿಭಾಗವಾಗಿ ವಿಂಗಡಿಸಬಹುದು. ರಾಷ್ಟ್ರವನ್ನು ಕಾಡುವ ಜ್ವಲಂತ ಸಮಸ್ಯೆಗಳು, ವೈಚಾರಿಕ ಚಿಂತನೆಗಳು, ಸಾಹಿತ್ಯ ಸಂಸ್ಕೃತಿ ಸೌರಭ, ಪ್ರಚಲಿತ ವಿಷಯಗಳು, ವಿಭೂತಿ ಪುರುಷರ ವ್ಯಕ್ತಿತ್ವ, ಈ ವಿಭಾಗ ಕ್ರಮದಲ್ಲಿರುವ ವಿಷಯಗಳು ಸಿದ್ದಾಂತ ಮತ್ತು ಚಿಂತನೆಗಳ ಪ್ರತಿಪಾದನೆಯಿಂದ ಗಂಭೀರ ಚಿಂತನೆಗೆ ಎಡೆಮಾಡಿಕೊಡುತ್ತವೆ.

About the Author

ರಮೇಶಬಾಬು ಯಾಳಗಿ
(15 October 1970)

ಮಾನ್ವಿಯ ಕಲ್ಮಠ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ರಮೇಶಬಾಬು ಯಾಳಗಿ ಅವರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಸುರಪುರದಲ್ಲಿ, ಕಾಲೇಜು ಶಿಕ್ಷಣವನ್ನು ಶಹಾಪುರದಲ್ಲಿ ಪಡೆದ ಅವರು ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅನುಭವಗಳ ಅನಾವರಣ, ಭರವಸೆಯ ಬೇಸಾಯ, ಸರ್ವಜ್ಞನ ವಿಚಾರ ದರ್ಶನ ಅವರ ಪ್ರಕಟಿತ ಕೃತಿಗಳು. ...

READ MORE

Related Books