ಚಿಂತೆ ಬಿಡಿ: ಹೊಸ ಬದುಕು ಆರಂಭಿಸಿ!

Author : ಟಿ.ಎನ್. ಜಯಕೃಷ್ಣ

Pages 272

₹ 175.00




Year of Publication: 2013
Published by: ವಾಸನ್ ಪಬ್ಲಿಕೇಷನ್ಸ್
Address: # 25, ವಾಸನ್ಸ್ ಟವರ್, ಗೂಡ್ಸ್ ಶೆಡ್ ರಸ್ತೆ, ಟಿಸಿಎಂ ರಾಯನ್ ರಸ್ತೆ, ಸುಭಾಶ ನಗರ, ಕಾಟನ್ ಪೇಟೆ, ಬೆಂಗಳೂರು-560053
Phone: 080 4853 5855

Synopsys

ಡೇಲ್ ಕಾರ್ನಗಿ ಅವರು ಬರೆದ ಆಂಗ್ಲ ಕೃತಿಯನ್ನು ಲೇಖಕ ಟಿ.ಎನ್. ಜಯಕೃಷ್ಣ ಅವರು ‘ಚಿಂತೆ ಬಿಡಿ: ಹೊಸ ಬದುಕು ಆರಂಭಿಸಿ’ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಚಿಂತೆಯು ಚತೆಗಿಂತಲೂ ಭೀಕರ. ಚಿತೆಯು ಶವವನ್ನು ಸುಟ್ಟರೆ ಚಿಂತೆಯು ಜೀವಂತ ಮನುಷ್ಯನನ್ನೇ ಸುಡುತ್ತದೆ. ಆದ್ದರಿಂದ, ಚಿಂತೆಯನ್ನು ನಿರ್ಲಕ್ಷಿಸಿ, ಬದುಕನ್ನು ಪ್ರೀತಿಸುವಂತೆ ಲೇಖಕರ ಜೀವನೋತ್ಸಾಹದ ಬರಹಗಳು ಇಲ್ಲಿವೆ. ಇದರಿಂದ, ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿ ಕಾಣುವಂತಾಗುತ್ತದೆ. ಅದಕ್ಕಾಗಿ ಮನುಷ್ಯನು ತನ್ನ ಬದುಕಿನ ವೈಚಾರಿಕ ಶೈಲಿಯನ್ನು ಬದಲಿಸಿಕೊಳ್ಳಬೇಕು. ಹೊಸ ಮನೋಧರ್ಮದೊಂದಿಗೆ ಮುನ್ನಡೆಯಬೇಕು ಎಂಬುದೇ ಪ್ರಮುಖ ಸಲಹೆಯಾಗಿದೆ.

About the Author

ಟಿ.ಎನ್. ಜಯಕೃಷ್ಣ

ಲೇಖಕ ಟಿ.ಎನ್. ಜಯಕೃಷ್ಣ ಅವರು ಅನುವಾದಕರು ಕೃತಿಗಳು:ವೃತ್ತಿಯಲ್ಲಿ ಸಂತಸ ಜೀವನದಲ್ಲಿ ಸಂತೃಪ್ತಿ, ಸಮರ್ಥ ನಾಯಕ ನೀವೂ ಆಗಬಲ್ಲಿರಿ!, ಚಿಂತೆ ಬಿಡಿ ಹೊಸ ಬದುಕು ಆರಂಭಿಸಿ! ಯಶಸ್ವಿ ಬದುಕಿಗೆ ರಾಜಮಾರ್ಗ ...

READ MORE

Related Books