ದಹಾರಾಕಾರ

Author : ಡಾ. ಧರಣೀದೇವಿ ಮಾಲಗತ್ತಿ

Pages 292

₹ 200.00




Year of Publication: 2012
Published by: ರೂಪ ಪ್ರಕಾಶನ
Address: ನಂ. 2406, 2407/ಕೆ-1, ಫಸ್ಟ್ ಕ್ರಾಸ್, ಹೊಸಬಂಡಿಕೇರಿ, ಮೈಸೂರು- 570004
Phone: 9342274331

Synopsys

‘ದಹಾರಾಕಾರ’ ಲೇಖಕಿ ಡಾ. ಧರಣೀದೇವಿ ಮಾಲಗತ್ತಿ ಅವರ ಲೇಖನ ಸಂಕಲನ. ಈ ಕೃತಿಯಲ್ಲಿ ರೂಪಾಯಿಗೊಂದು ರೂಪವೆಂದು, ನಿಜಶಿವನು ಜಲಗಾರ! ನಿನ್ನ ಮುಂದಿಹನು ನೋಡು!, ಅತ್ತರೂ ಬರವಲ್ದು ಕಿತ್ತರೂ ಬರವಲ್ದು: ಹಚ್ಚೆ, ಸ್ವಾತಂತ್ರ್ಯಾಕಾಂಕ್ಷಿ ಮಹಿಳೆಯರು ಮತ್ತು ಹೋರಾಟ ನಡೆಸಲು ಸ್ವಾತಂತ್ರ್ಯ, ಗಂಡಸರು ದಿನಾ ಯಾಕೆ ರಂಗೋಲಿ ಹಾಕಲ್ಲ, ಎರಡು ದೋಣಿಗಳಲ್ಲಿ ಕಾಲಿಡಬಹುದೇ, ಯಾರ ಬೂಟು ಯಾರ ಪೂಜೆಗೋ, ಮೈ ನೇಮ್ ಇಸ್ ಖಾನ್ ಎಂದರೇನು, ಬಾಲ್ಯವೆನ್ನುವುದು ಎಲ್ಲರಿಗೂ ಸುಂದರ ನೆನಪೇ, ಕೌಟುಂಬಿಕ ದೌರ್ಜನ್ಯ- ಚಿತ್ರಮೂಲನ ಕೋಟೆಯ ಶೋಕದ ದನಿಯೇ, ಸಾಮಾನ್ಯಮೆ ಬಗೆಯ ಕೇಶಪಾಶ ಪ್ರಪಂಚಂ, ಪ್ರಿಯದರ್ಶಿನಿ, ಪ್ರತಿಭಾ ಮತ್ತು ಪ್ರತಿವಾದಿ ವಕೀಲರ ವಾದ ಸರಣಿ, ರಿಯಾಲಿಟಿ ಶೋಗಳೆಂಬ ಹಿಂಸಾ ವಿಧಾನ, ಭಾಷೆ-ಪ್ರೀತಿ, ಪ್ರೇಮ, ಮೋಹ, ವ್ಯಾಮೋಹ, ಮತ್ತು ಇನ್ನೂ ಮುಂದೆ, ದೀಪಗಳ ಅವಳಿಯೂ ಪಟಾಕಿಗಳ ಹಾವಳಿಯೂ, ಬರಾಕ್ ಬಾಗೇ ಮರವೇ, ಸೀಗೇ ಮರವೇ, ಅಂಗ್ ಸಾನ್ ಸೂಕಿ ಎಂಬ ಜಗದೇಕ ಸುಂದರಿ, ಹಕಾರ ಲೋಪಸಂಧಿ ಹಾಗೂ ಹಕಾರೇಶ್ವರರು, ಅಮ್ಮ ಹಾಸಿದ ಚಾಪೆ, ಈಶ್ವರ ಅಲ್ಲಾ ತೇರೋ ನಾಮ್, ಸರಿಗಮ ಸರಿ ಇರದ ಸಂಸಾರ ಸಂಗೀತ, ಅರ್ಧ ದೇಹ ಅಲುಗಿಸದೆ ಮುಂದೆ ಹೋಗಬೇಕೆಂದರೆ, ಹರೆಯ ಮೊರೆಯುವ ಸಮಯ, ಆಲಿಸಿ ಆತ್ಮದ ಕರೆಯ, ಧರ್ಮನಿಷ್ಠೆಯ ಪರಿ ನೋಡಾ, ಮಾತನಾಡಲೂ ಲೈಸನ್ಸ್ ಪಡೆದ ಕಾಲ, ಫೋಟೋಗ್ರಾಫ್, ಆಟೋಗ್ರಾಫ್ ಗಳಾಚೆಯ ಗ್ರಾಫ್, ಹಳದಿ ಲೋಹದ ಮೋಹ ಮೀರಿದವರುಂಟೆ, ಜೆಂಡರ್ ಬಜೆಟಿಂಗ್ ಎಂದರೆ ಜವಾಬ್ದಾರಿಯ ನಿರ್ವಹಣೆ, ಹಸಿವೆಯೇ ನೀನು ನಿಲ್ಲು ನಿಲ್ಲು, ಶಲ್ಯ ಸಾರಥ್ಯ ಮತ್ತು ನಿರ್ವಹಣಾ ಶಾಸ್ತ್ರದ ಪಾಠ, ತರಬೇತಿ ಮತ್ತು ಬುದ್ಧ ಸೂಚಿಸಿದ ಒಳಗಿನ ದೀಪ, ದಿನವೂ ಮೂರ್ಖರಾಗುವವರಿಗೆ ಗಾಂಪರ ದಿನ ಯಾಕೆ, ಉದ್ವೇಗಸಾಗರಕೆ ಕೈಗಳು ಲಕ್ಷೋಪಲಕ್ಷ, ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಭಾರತೀಯ ಶಿಕ್ಷಣ, ಮಂಡೂಕ ಪಂಡಿತರು ಮತ್ತು ಕಪ್ಪೆಗಳ ಹಾಡು, ಕಲೆ ಒಳ್ಳೆಯದೇ - ಧಾಗ್ ಅಚ್ಛೀ ಹೈ, ಲಾಡನೀಕರಣವನ್ನು ನಿಲ್ಲಿಸಬೇಕಾಗಿದೆ-ಈಗ, ನಾಕಾಣೆಗೊಂದು ಶುಭ ವಿದಾಯ, ಊಟವೂ ಒಂದು ಸಾಮಾಜಿಕ ವಿಷಯ, ಸ್ವಂತ ನೆಲದಲ್ಲೇ ನೆಲೆ ಕಳೆದುಕೊಂದವರ ಬದುಕು, ಐತಾಳರಂಥ ಮಾಷ್ಟ್ರು ನಿಮಗೂ ಇದ್ರಾ?, ವಿದ್ಯಾಧರ ನೈಪಾಲ್ ರಿಗೆ ಮಹಿಳೆಯರ ಮೇಲೇಕೆ ಅಸಹನೆ, ಮಹಿಳಾ ಸಂಘಟನೆಗಳು ಕ್ರಮಿಸಿದ ದಾರಿ- ಹೋರಾಟ ಮತ್ತು ಸೇವೆ, ಭವಿಷ್ಯ ಹೇಳುವವರ ಭೂತ-ಭವಿಷ್ಯ ಹೇಳುವವರಾರು, ಮನುಷ್ಯ ಸಂಬಂಧಗಳು ಮತ್ತು ಕುರುಡು ನಾಯಿ, ಅದ್ಭುತದ ಬೇಟೆಯ ಭರಾಟೆಯಲ್ಲಿ, ಆಷಾಢ- ಶ್ರಾವಣದ ಸೊಗಸಾದ ನೆನಪುಗಳು, ಕನ್ನಡದ ಪದಗಳ ಟಂಕಸಾಲೆಯಿಂದ, ಶಿಕ್ಷಾ ಸಿದ್ಧಾಂತ ಮತ್ತು ಶಾಪಾಶಯಗಳು, ಹಿರೋಷಿಮಾ ಎಲ್ಲೆಡೆ, ಷಾಂಗ್ರಿ-ಲಾ ಎಲ್ಲಿ, ಭೂಮಿಗೆ ಜ್ವರ ಏರ್ತಾ ಇದೆ, ಸ್ವಲ್ಪ ನೋಡ್ತೀರಾ, ಪ್ಲೀಸ್, ಇಸಂಗಳ ಗೊಡವೆ ನಮಗೇಕೆ ಎಂಬ 52 ಲೇಖನಗಳು ಸಂಕಲನಗೊಂಡಿವೆ.

About the Author

ಡಾ. ಧರಣೀದೇವಿ ಮಾಲಗತ್ತಿ
(12 May 1967)

ಕವಿ, ಮಹಿಳಾಪರ ಸಾಹಿತಿ ಧರಣೀದೇವಿ ಮಾಲಗತ್ತಿ ಅವರು ಪೊಲೀಸ್ ಇಲಾಖೆಯಲ್ಲಿ ವಿವಿಧ ಉದ್ದೆಗಳನ್ನು ನಿರ್ವಹಿಸಿ ಸದ್ಯ ಐ.ಪಿ.ಎಸ್. ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವರಾದ ಧರಣೀದೇವಿಯವರ ತಂದೆ- ಪಿ.ದೂಮಣ್ಣ ರೈ, ತಾಯಿ- ದೇವಕಿ ಡಿ.ರೈ. ಕುಕ್ಕಾಜೆ. ಬಿಬಿಎಂ ಹಾಗೂ ಎಂ.ಕಾಂ. ಕನ್ನಡ ಎಂ.ಎ ಪದವೀಧರೆಯಾಗಿರುವ ಅವರು ನಿರ್ವಹಣಾ ಶಾಸ್ತ್ರದಲ್ಲಿ ಪಿ.ಹೆಚ್.ಡಿಯನ್ನು ಪಡೆದಿದ್ದಾರೆ.  1990ರಿಂದ 1991 ರ ವರೆಗೆ ಮಂಗಳೂರು ವಿಶ್ವವಿದ್ಯಾಲಯ ವಾಣಿಜ್ಯ ವಿಭಾಗದಲ್ಲಿ ಸಂಶೋಧನಾ ಸಹಾಯಕರಿಯಾಗಿ, 1991 ರಿಂದ 1993 ರ  ವರೆಗೆ ಮಂಗಳೂರಿನ ಸೈಂಟ್ ಆಗ್ನೇಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ, 1993ರಿಂದ 94ರ ವರೆಗೆ ...

READ MORE

Related Books