ದೈನಿಕ ವರದಿಗಾರಿಕೆ

Author : ನಾಗೇಂದ್ರ

Pages 154

₹ 140.00




Year of Publication: 2014
Published by: ಶ್ರೀ ಚನ್ನಕೇಶವ ಪ್ರಕಾಶನ
Address: ಚನ್ನಕೇಶವ ಸ್ವಾಮಿ ನಿಲಯ, ಸರಸ್ಪತಿಪುರಂ, ತ್ರಿವೇಣಿ ರಸ್ತೆ, ತುಮಕೂರು– 572105

Synopsys

ಪತ್ರಿಕೋದ್ಯಮದಲ್ಲಿ ದಿನನಿತ್ಯದ ನೂರಾರು ಸುದ್ದಿಗಳು ಪ್ರಕಟವಾಗುತ್ತಲೇ ಇರುತ್ತವೆ. ಹೀಗೆ ದಿನನಿತ್ಯ ಹಲವಾರು ಕಡೆಗಳಿಂದ ನೂರಾರು ಸುದ್ದಿಗಳು ಬರುತ್ತಲೇ ಇರುತ್ತವೆ. ಅಂತಹ ಸುದ್ದಿಗಳನ್ನು ವರದಿ ಮಾಡುವುದು ಹೇಗೆ? ವರದಿ ರೂಪಕ್ಕೆ ತರುವುದು ಹೇಗೆ? ಎಂಬುದರ ಕುರಿತು ಈ ಕೃತಿಯು ಚರ್ಚಿಸುತ್ತದೆ.

About the Author

ನಾಗೇಂದ್ರ

ಬರಹಗಾರರು, ಉಪನ್ಯಾಸಕರು ಆಗಿರುವ ಡಾ. ನಾಗೇಂದ್ರ ಅವರು ಪ್ರಸ್ತುತ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೈಸೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ್ದಾರೆ. ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಸಿಕೊಂಡಿರುವ ಇವರು ಸಿನಿಮಾ, ಮಾಧ್ಯ ನಿರೂಪಕರ ಧ್ವನಿ, ಪುಟ್ಟಣ್ಣ ಕಣಗಾಲರ ಚಲನಚಿತ್ರಗಳು, ಮಾಧ್ಯಮ ವರದಿಗಾರಿಕೆ, ಟಿ.ವಿ ವರದಿಗಾರಿಕೆ, ಮಾಧ್ಯಮ ಲೋಕ, ದೈನಿಕ ವರದಿಗಾರಿಕೆ, ಟಿವಿ ಮಾಧ್ಯಮ, ದೃಶ್ಯ ನಿರ್ಮಾಣ, ರೇಡಿಯೋ ಧ್ವನಿ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಕನ್ನಡ ಮಾತ್ರವಲ್ಲದೇ ಇಂಗ್ಲಿಷ್ ಭಾಷೆ ಪುಸ್ತಕ ರಚನೆ ಹಾಗೂ ಸಂಪಾದನೆಯಲ್ಲಿ ತೊಡಗಿಸಿಕೊಂಡಿರುವ ಇವರು   ಹಿಸ್ಟರಿ ಆಫ್ ...

READ MORE

Related Books