ದಲಿತ ತತ್ವಪದಕಾರ ಕಾಶೀನಾಥ ಪಂಚಶೀಲ ಗವಾಯಿ

Author : ಮಲ್ಲಿಕಾರ್ಜುನ ಜೆ.ಅಮ್ಣೆ

Pages 104

₹ 40.00




Year of Publication: 2008
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ಕಾಪ್ತಾನನಿಲ್ಲದ ಹಡಗಿನಂತೆ ದಿಕ್ಕು ತಪ್ಪಿ ಚಲಿಸುತ್ತಿರುವ ಪ್ರಭುತ್ವಕ್ಕೆ ತತ್ವಪದಕಾರರು ನೀಡಿದ ಮಾತಿನ ಚಾಟಿಯೇಟು, ಇತಿಹಾಸದ ಪುಟದಲ್ಲಿ ಪ್ರಮುಖವಾಗಿ ಗುರುತಿಸಲ್ಪಟ್ಟಿದೆ. ಇಂತಹ ಹಲವು ತತ್ವಪಾದಕರಲ್ಲಿ ದಲಿತ ತತ್ವಪದಕಾರರಾದ ಕಾಶೀನಾಥ ಪಂಚಶೀಲ ಗವಾಯಿ ಅವರು ಪ್ರಮುಖವಾಗಿ ಗುರುತಿಸಿಕೊಂಡಿದ್ದಾರೆ. ಸಮಾಜ ಸೇವೆಗಾಗಿ ಹಗಲಿರುಳು ದುಡಿದ ಕಾಶೀನಾಥ ಪಂಚಶೀಲ ಗವಾಯಿ ರವರ ಬಗ್ಗೆ ಮಲ್ಲಿಕಾರ್ಜುನ ಜೆ.ಅಮ್ಣೆಯವರು ಈ ಕೃತಿಯಲ್ಲಿ ವಿವರಿಸಿದ್ದಾರೆ.

Related Books