ದಶಭಕ್ತಿ

Author : ಮಿರ್ಜಿ ಅಣ್ಣಾರಾಯ

Pages 339

₹ 3.00




Year of Publication: 1947
Published by: ಶಾಂತಿ ಸೇವಾ ಸದನ
Address: ಸೇಡಬಾಳ, ಬೆಳಗಾವಿ ಜಿಲ್ಲೆ.

Synopsys

ಪಂಚಸ್ತೋತ್ರ ತತ್ವಾರ್ಥ ಸ್ತೋತ್ರ ಒಳಗೊಂಡ ಹಾಗೂ ಮಿರ್ಜಿ ಅಣ್ಣಾರಾಯರು ಬರೆದ ಕೃತಿ-ದಶಭಕ್ತಿ. ಗೋಕಾಕ ತಾಲೂಕಿನ 108 ಪಾಯಸಾಗರ ಮಹಾಮುನಿಗಳು, ಚಿಕ್ಕೋಡಿ ತಾಲೂಕಿನ ಸ್ವಸ್ಥಶ್ರೀ 108 ದೇಶ ಭೂಷಣ ಮುನಿಗಳು ಹಾಗೂ ಧಾರವಾಡ ಜಿಲ್ಲೆಯ ನವಿಲೂರಿನ 105 ಅತಿಬಲ ಮಹಾರಾಜರು-ಈ ಮೂವರು ರಚಿಸಿದ ಪಂಚಸ್ತೋತ್ರ, ದಶಭಕ್ತಿ ಹಾಗೂ ತತ್ವಾರ್ಥ ಸೂತ್ರಗಳನ್ನು ಇಲ್ಲಿ ಸಂಪಾದಿಸಲಾಗಿದೆ.

About the Author

ಮಿರ್ಜಿ ಅಣ್ಣಾರಾಯ
(25 March 1918 - 11 December 1975)

ಪ್ರಸಿದ್ಧ ಸಾಹಿತಿಗಳು, ಸಮಾಜ ಸುಧಾರಕರೂ ಆದ ಮಿರ್ಜಿ ಅಣ್ಣಾರಾಯರು ಹುಟ್ಟಿದ್ದು (ಜನನ 25-03-1918, ಮರಣ: 11-12-1975) ಬೆಳಗಾವಿ ಜಿಲ್ಲೆಯ ಶೇಡಬಾಳದಲ್ಲಿ. ಕನ್ನಡ ಭಾಷೆಯ ಜೊತೆಗೆ ಮರಾಠಿ, ಹಿಂದಿ, ಇಂಗ್ಲಿಷ್, ಗುಜರಾತಿ ಭಾಷೆಗಳಲ್ಲಿ ಪ್ರಭುತ್ವ. ಪಡೆದಿದ್ದರು.  ನಿಸರ್ಗ’ ಇವರು ಬರೆದ ಮೊದಲ ಕಾದಂಬರಿ. ಭಾಷೆಯ ಹೊಸತನ, ಸರಳ ನಿರೂಪಣೆಯಿಂದ ಕೂಡಿದ ಕಾದಂಬರಿ. ಚಾರಿತ್ರಿಕ ಕಾದಂಬರಿಗಳು: ಸಾಮ್ರಾಟ್ ಶ್ರೇಣಿಕ, ಚಾವುಂಡರಾಯ. ಪೌರಾಣಿಕ ಕಾದಂಬರಿ- ಋಷಭದೇವ. ಕಥಾಸಂಕಲನಗಳು-ಪ್ರಣಯ ಸಮಾ, ಅಮರ ಕಥೆಗಳು, ವಿಜಯಶ್ರೀ. ಶೈಕ್ಷಣಿಕ ಗ್ರಂಥಗಳು-ಭಾಷಾ ಶಿಕ್ಷಣ, ಲೇಖನ ಕಲೆ, ಮೂಲ ಶಿಕ್ಷಣದ ಮೌಲ್ಯಮಾಪನ. ವಿಮರ್ಶಾ ಕೃತಿಗಳು-ದತ್ತವಾಣಿ, ವಿಮರ್ಶೆಯ ಸ್ವರೂಪ, ಭರತೇಶನ ...

READ MORE

Related Books