ದಯಾನಂದ ಸರಸ್ವತಿ

Author : ನೇಮಿಚಂದ್ರ

Pages 48

₹ 27.00




Year of Publication: 2021
Published by: ನವಕರ್ನಾಟಕ ಪ್ರಕಾಶನ
Address: # 11, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ, ಕುಮಾರಪಾರ್ಕ್ ಪೂರ್ವ , ಬೆಂಗಳೂರು
Phone: 08022161900

Synopsys

ಆರ್ಯ ಸಮಾಜ ಸಂಸ್ಥಾಪಕ ಎಂದೇ ಖ್ಯಾತಿಯ ದಯಾನಂದ ಸರಸ್ವತಿ ಅವರ ಬದುಕು, ಸಾಹಿತ್ಯ ಮತ್ತು ಸಾಮಾಜಿಕ ಸಾಧನೆಗಳ ಒಟ್ಟು ಚಿತ್ರಣವನ್ನು ಲೇಖಕಿ ನೇಮಿಚಂದ್ರ ಅವರು ನೀಡಿರುವ ಕೃತಿ ಇದು. ಸಾಹಿತಿ ನಾ. ಸೋಮೇಶ್ವರ ಅವರು ಸಂಪಾದಕರು. ಭಾರತೀಯ ಸಂಸ್ಖೃತಿಯ ಪರಿಪಾಲನೆಯಲ್ಲಿ ಆರ್ಯ ಸಮಾಜದ ಪರಂಪರೆಯು ಸನಾತನ. ಇದನ್ನು ಉಳಿಸಿಕೊಂಡು ಹೋಗಬೇಕು ಎಂದು ಹೇಳುತ್ತಲೇ, ಭಾರತೀಯ ಸಮಾಜದಲ್ಲಿದ್ದ ‘ಸತಿ ಸಹಗಮನ’ದಂತಹ ಅಮಾನವೀಯ ಆಚರಣೆಗಳನ್ನು ತೊಡೆದು ಹಾಕಲು ಯತ್ನಿಸಿದರು. ಜನರಲ್ಲಿ ಜಾಗೃತಿ ಮೂಡಿಸಿ, ಮಹಿಳೆಯರ ಘನತೆ-ಗೌರವ-ಸ್ವಾಭಿಮಾನವನ್ನು ಬಡಿದೆಬ್ಬಿಸಲು ಹೊಸ ಚಳವಳಿಯನ್ನೇ ಹುಟ್ಟು ಹಾಕಿದರು. ಭಾರತೀಯ ಸಮಾಜ ಸುಧಾರಕ ಪೈಕಿ ದಯಾನಂದ ಸರಸ್ವತಿ ಅವರದ್ದು ಬಹು ದೊಡ್ಡ ಹೆಸರು. 

About the Author

ನೇಮಿಚಂದ್ರ
(16 July 1959)

ಸ್ತ್ರೀವಾದಿ ಚಿಂತಕಿ, ಸಾಹಿತಿ ನೇಮಿಚಂದ್ರ ಅವರು ಜನಿಸಿದ್ದು 1959 ಜುಲೈ 16ರಂದು ಮೂಲತಃ ಚಿತ್ರದುರ್ಗದವರಾದ ಇವರು ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದರು. ಕರ್ನಾಟಕ ಲೇಖಕಿಯರ ಸಂಘದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಜೀವನುತ್ಸಾಹ ತುಂಬುವಂತಹ ಇವರ ಕೃತಿಗಳೆಂದರೆ ನಮ್ಮ ಕನಸುಗಳಲ್ಲಿ ನೀವಿದ್ದೀರಿ, ಒಂದು ಶ್ಯಾಮಲ ಸಂಜೆ, ನೇಮಿಚಂದ್ರರ ಕಥೆಗಳು, ಸಾವೇ ಬರುವುದಿದ್ದರೆ ನಾಳೆ ಬಾ!, ನನ್ನ ಕಥೆ ನಮ್ಮ ಕಥೆ, ಯಾದ್ ವಶೇಮ್, ಮಹಿಳಾ ಅಧ್ಯಯನ, ದುಡಿವ ಹಾದಿಯಲಿ ಜೊತೆಯಾಗಿ, ಬೆಳಗೆರೆ ಜಾನಕಮ್ಮ ಬದುಕು-ಬರಹ, ಹೋರಾಟದ ಹಾದಿಯಲ್ಲಿ ಧೀಮಂತ ಮಹಿಳೆಯರು, ಬದುಕು ಬದಲಿಸಬಹುದು, ಒಂದು ಕನಸಿನ ಪಯಣ, ಪೆರುವಿನ ಪವಿತ್ರ ಕಣಿವೆಯಲ್ಲಿ, ಸಂತಸ ನನ್ನೆದೆಯ ಹಾಡು ಹಕ್ಕಿ (ಬದುಕು ಬದಲಿಸಬಹುದು ಭಾಗ -4), ಕಾಲುಹಾದಿಯ ಕೋಲ್ಮಿಂಚುಗಳು- ...

READ MORE

Related Books