ಈ ಸಂಪುಟವು ಮಹದ್ ನ ಹೋರಾಟ, ಅಂಬೇಡ್ಕರ್ ಹಾಗೂ ಗಾಂಧಿ ಅವರ ಭೇಟಿಗಳು, ಭಾರತದ ರಾಜಕೀಯ ಕ್ಷೇತ್ರಕ್ಕೆ ಅಸ್ಪೃಶ್ಯರನ್ನು ತರುವಲ್ಲಿ ಅಂಬೇಡ್ಕರ್ ಅವರ ಪಾತ್ರ, ಅವರಿಂದ ಪ್ರಜಾಪ್ರಭುತ್ವದ ಅಡಿಪಾಯ, ನಾಸಿಕ್ ನಲ್ಲಿ ಕಾಲಾರಾಂ ದೇವಸ್ಥಾನದ ಪ್ರವೇಶಕ್ಕಾಗಿ ಸತ್ಯಾಗ್ರಹ, ದೇವಸ್ಥಾನ ಪ್ರವೇಶ ಪ್ರಕ್ರಿಯೆ, ಗ್ವಯರ್ ತೀರ್ಪು, ಪರಿಶಿಷ್ಟ ಜಾತಿಯವರ ಬಗೆಗಿನ ಲೇಖನಗಳು, ಕ್ಯಾಬಿನೆಟ್ ಮಿಷನ್ ಹಾಗೂ ಅಧಿಕಾರ ಹಸ್ತಾಂತರ ಕುರಿತು, ಕ್ಯಾಬಿನೆಟ್ ಮಿಷನ್ ಮತ್ತು ಅಸ್ಪೃಶ್ಯರು ಹೀಗೆ ಹಲವು ವಿಷಯಗಳ ಕುರಿತು ಮಾಹಿತಿಯನ್ನು ಈ ಸಂಪುಟವು ಒಳಗೊಂಡಿದೆ.
©2024 Book Brahma Private Limited.