ಎಂಟು ದಿಕ್ಕು ನೂರೆಂಟು ಕಥೆ

Author : ಬಿ.ಆರ್‌. ಮಂಜುನಾಥ್‌

Pages 192

₹ 171.00

Buy Now


Year of Publication: 2019
Published by: ನವಕರ್ನಾಟಕ ಪ್ರಕಾಶನ
Address: ನವಕರ್ನಾಟಕ ಪಬ್ಲಿಕೇಷನ್ಸ್‌ (ಪ್ರೈ.) ಲಿ. ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 9900998686

Synopsys

'ಎಂಟು ದಿಕ್ಕು ನೋರೆಂಟು ಕಥೆ' ಈ ಕೃತಿಯ ಲೇಖಕ ಡಾ. ಮಂಜುನಾಥ್ ಬಿ ಆರ್ ಅವರ ಲೇಖನಗಳ ಸಂಗ್ರಹ. ಪುಸ್ತಕ ಪರಿಚಯದಂತೆಯೇ ಪುಸ್ತಕ ವಿಮರ್ಶೆಯೂ ಇದೆ.  ಬಾಲ್ಯದಿಂದಲೂ ಬೆಳೆಸಿಕೊಂಡ ಲೇಖಕರ ಅಭಿರುಚಿಯ ಅಂಶಗಳು ಒಳಗೊಂಡಿವೆ. ಅವರ ವಿಮರ್ಶೆಯು ಖಚಿತವಾದ ಮಾರ್ಕ್ಸ್‌ವಾದಿ ಪರಿಕರಗಳನ್ನು ಬಳಸಿಕೊಂಡಿದೆ.ಈ ಪುಸ್ತಕದ ಓದು 50 ವರ್ಷಗಳಿಂದ ಸಾಹಿತ್ಯದ ಸುತ್ತಮುತ್ತ , ಒಳಗೆ ಹೊರಗೆ ಇರುವಂತಹ ಕೃತಿಗಳ ಕುರಿತು ಚರ್ಚಿಸುತ್ತದೆ.  
 

About the Author

ಬಿ.ಆರ್‌. ಮಂಜುನಾಥ್‌
(21 December 1940)

ಲೇಖಕ ಬಿ. ಆರ್‌. ಮಂಜುನಾಥ್ ಅವರು ತುರ್ತುಪರಿಸ್ಥಿತಿಯ ನಂತರದ ದಿನಗಳಲ್ಲಿ ಎಡಪಂಥೀಯ ವಿದ್ಯಾರ್ಥಿ ಚಳುವಳಿಗೆ, ಸಾಂಸ್ಕೃತಿಕ ಆಂದೋಲನಕ್ಕೆ ಧುಮುಕಿದವರು. ಜಾನ್ ರೀಡ್ ಅವರ 'ಟೆನ್ ಡೇಸ್ ದಟ್ ಶುಕ್ ದ ವರ್ಲ್‌, ಸಮಾಜವಾದಿ ವೈದ್ಯಕೀಯದ ಕುರಿತಾದ 'ರೆಡ್ ಮೆಡಿಸಿನ್', ಇ.ಎಚ್.ಕಾರ್‌ ಅವರ 'ವಾಟ್ ಈಸ್ ಹಿಸ್ಟರಿ' ಅವರ ಅನುವಾದಿತ ಕೃತಿಗಳಲ್ಲಿ ಕೆಲವು. ವಿವಿಧ ಸಾಂಸ್ಕೃತಿಕ, ವಿದ್ಯಾರ್ಥಿ-ಯುವಜನ ಪತ್ರಿಕೆಗಳ ಸಂಪಾದಕರಾಗಿದ್ದ ಅವರು ಭಗತ್ ಸಿಂಗ್‌ರ ಕುರಿತು ಪುಸ್ತಕಗಳನ್ನು ಬರೆದಿರುವುದಲ್ಲದೆ ಅನೇಕ ನಾಟಕ, ಬೀದಿ ನಾಟಕಗಳನ್ನು ಸಹ ರಚಿಸಿ ಆಡಿಸಿದ್ದಾರೆ. ಪ್ರಸ್ತುತ ಸಮಕಾಲೀನ ಸಾಮಾಜಿಕ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾಗಿದ್ದು ವಿವಿಧ ಜನಪರ ಆಂದೋಲನಗಳಲ್ಲಿ ...

READ MORE

Related Books