ಗಾನಯೋಗಿ ಅಜ್ಜನಗದ್ದೆ ಗಣಪಯ್ಯ ಭಾಗವತ

Author : ಜಿ.ಎಸ್. ಉಬರಡ್ಕ

Pages 52

₹ 45.00




Year of Publication: 2015
Published by: ಕನ್ನಡ ಸಂಘ ಕಾಂತಾವರ (ರಿ.)
Address: ಕಾಂತಾವರ -574 129, ಕಾರ್ಕಳ, ಉಡುಪಿ ಜಿಲ್ಲೆ

Synopsys

‘ನಾಡಿಗೆ ನಮಸ್ಕಾರ’ ಎನ್ನುವುದು ಕಾಂತಾವರ ಕನ್ನಡ ಸಂಘವು ಮೂವತ್ತಕ್ಕೆ ಕಾಲಿಟ್ಟಿದ್ದನ್ನು ನೆನಪಿಸುವ ಮತ್ತು ಗುರುತಿಸುವ ಗ್ರಂಥಮಾಲೆ. ಈ ಮಾಲಿಕೆಯಲ್ಲಿ ಜಿ.ಎಸ್. ಉಬರಡ್ಕ ಅವರು ಬರೆದಿರುವ ಕೃತಿ ಗಾನಯೋಗಿ ಅಜ್ಜನಗದ್ದೆ ಗಣಪಯ್ಯ ಭಾಗವತ . ಅಜ್ಜನಗದ್ದೆ ಗಣಪಯ್ಯ ಭಾಗವತರ ವೈಯಕ್ತಿಕ ಬದುಕು, ಭಾಗವತಿಕೆಯ ಜೀವನ ಸೇರಿದಂತೆ ಅನೇಕರ ಅಭಿಪ್ರಾಯಗಳನ್ನೂ ಈ ಕೃತಿಯಲ್ಲಿ ಹಂಚಿಕೊಳ್ಳಲಾಗಿದೆ.

About the Author

ಜಿ.ಎಸ್. ಉಬರಡ್ಕ

ಹಿರಿಯ ಕವಿ, ಕಥೆಗಾರ, ಚಿಂತಕ ಜಿ.ಎಸ್. ಉಬರಡ್ಕ ಅವರ ಪೂರ್ಣ ಹೆಸರು ಗಣಪತಿ ಸುಬ್ರಹ್ಮಣ್ಯ ಉಬರಡ್ಕ. ಸುಳ್ಯ ತಾಲೂಕಿನ ಉಬರಡ್ಕದವರಾದ ಅವರು  ಕಳೆದ ಏಳು ದಶಕಗಳಿಂದ ನೆಲ್ಲೂರು ಕೆಮ್ರಾಜೆ ಗ್ರಾಮದ ನಾರ್ಣಕಜೆ ನಿವಾಸಿ. ಸಂಸ್ಕೃತ ಕಾವ್ಯ ಮತ್ತು ಕನ್ನಡ ಎಂ.ಎ. ಪದವಿ ಪಡೆದಿವರು ಅವರು ತೋಟಗಾರಿಕೆ ಹಾಗೂ ಸಾಹಿತ್ಯ ಕೃಷಿ ನಿರತರು. ಸಾಹಿತ್ಯದಲ್ಲಿ ಕಾವ್ಯ ಅವರ ಮೊದಲ ಆಯ್ಕೆ. ಕಥೆ, ಪ್ರಬಂಧ, ಜಾನಪದ ಕ್ಷೇತ್ರದಲ್ಲಿಯೂ ಕೃತಿ ರಚನೆ ಮಾಡಿದ್ದಾರೆ. ಕ್ಯೂ ನಿಂತ ಪಾಶಗಳು, ಅರಣ್ಯ ಕಾಂಡ, ಹನಿ ಹನಿ ಸೂರ್ಯ, ಹೂ ಬಿಟ್ಟ ಮರದಲ್ಲಿ ಅವರ ಕವನ ...

READ MORE

Related Books