ಗಾಂಧಿ ಒಂದು ಬೆಳಕು

Author : ಎಸ್. ಮಾಲತಿ

Pages 72

₹ 65.00




Year of Publication: 2019
Published by: ನವಕರ್ನಾಟಕ ಪ್ರಕಾಶನ
Address: 15, ಎಂಬೆಸ್ಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಬೆಂಗಳೂರು
Phone: 9480686862

Synopsys

ಸ್ವಾತಂತ್ಯ್ರ ಹೋರಾಟಗಾರ ಗಾಂಧೀಜಿ ಅವರು, ಕಾರ್ಮಿಕ ಸ್ನೇಹಿ, ರೈತ ಪರ ಹೋರಾಟಗಾರರು ಆಗಿದ್ದರು.  ಇವರು ನಡೆಸಿದ ಅಹಮದಾಬಾದ್‌ ಗಿರಣಿ ಕಾರ್ಮಿಕರ ಸತ್ಯಾಗ್ರಹ, ಖೇಡಾ ರೈತರ ಹೋರಾಟ, ಕ್ವಿಟ್‌ ಇಂಡಿಯಾ ಚಳವಳಿ ಉಪ್ಪಿನ ಸತ್ಯಾಗ್ರಹ, ಸ್ವಾತಂತ್ರ್ಯಹೋರಾಟಗಳೆಲ್ಲ ಸಾಕ್ಷಿ. ಇಂತಹ ಹೋರಾಟಗಾರನನ್ನು ಎಲ್ಲರೂ ನೆನಪಿಸಿಕಕೊಳ್ಳಬೇಕು ಎಂಬ ಒತ್ತಾಸೆಯಿಂದ ಲೇಖಕಿ ಮಾಲತಿ ಅವರು ಈ ನಾಟಕ ರಚಿಸಿದ್ದಾರೆ. ಈ ನಾಟಕದಲ್ಲಿ ಗಾಂಧೀಜಿ ಅವರನ್ನು ಬಾಲ್ಯದಲ್ಲಿ ಪ್ರಭಾವಿಸಿದ್ದ ಸತ್ಯ ಹರಶ್ವಂದ್ರರ ಬಗ್ಗೆಯೂ ಈ ನಾಟಕದಲ್ಲಿದೆ. 

About the Author

ಎಸ್. ಮಾಲತಿ
(01 May 1952 - 02 April 2019)

ರಂಗಕರ್ಮಿ, ಬರಹಗಾರ್ತಿ ಎಸ್. ಮಾಲತಿ ಅವರು ಜನಿಸಿದ್ದು 1952 ಮೇ 1ರಂದು ಶಿವಮೊಗ್ಗದಲ್ಲಿ. ತಾಯಿ ಉಮಾ ಶೇಷಗಿರಿ ಪೈ, ತಂದೆ ಶೇಷಗಿರಿ ಪೈ. ದೆಹಲಿಯ ಎನ್.ಎಸ್.ಡಿ ಗರಡಿಯಲ್ಲಿ ಬೆಳೆದುಬಂದವರು.  ಇವರು ಬರೆದ ನಾಟಕಗಳೆಂದರೆ ಎರಡು ಕಿರು ನಾಟಕಗಳು, ಶೀಮ ಕಥಾನಕ, ದಲಿತಲೋಕ. ಇವರು ಅನುವಾದಿಸಿದ ನಾಟಕಗಳು ಜನತೆಯ ಶತ್ರು, ರೊಷೊಮನ್, ಒಂದು ಪಯಣದ ಕಥೆ, ಹೊಸದಿಕ್ಕು. ಇವರ ಬರಹಗಳು ನಾಟಕಕ್ಕೆ ಮಾತ್ರ ಸೀಮಿತವಾಗಿರದೇ ಕಾವ್ಯದಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಕ್ಷಣಿಕವಲ್ಲದ ಕ್ಷಣಗಳು, ಹೇಳಬೇಕೆನಿಸಿದ್ದು, ನನ್ನ ಪ್ರಿಯತಮನ ಬಾಳು, ಭಾವಕೋಶ ಇವರ ಪ್ರಮುಖ ಕವನ ಸಂಕಲನಗಳು. ಸುಮಾರು 42ಕ್ಕೂ ...

READ MORE

Related Books