ಕನ್ನಡ ಮಣ್ಣಿನ ಅಸ್ಮಿತೆ ಗೌರಿ ಲಂಕೇಶ್ ನರಸಿಂಹಮೂರ್ತಿ ವಿ.ಆರ್ (ಕಾರ್ಪೆಂಟರ್ ) ಅವರ ಸಂಪಾದಿತ ಕೃತಿ. ಗೌರಿ ಲಂಕೇಶ್ ಹತ್ಯೆಯಾದ ಬಳಿಕ ಅವರ ಲೇಖನಗಳು ಮತ್ತು ಗೌರಿ ಬದುಕಿನ ಕುರಿತು ಬಂದ ಪುಸ್ತಕವಿದು. ಕನ್ನಡ ಮಣ್ಣಿನ ಅಸ್ಮಿತೆಯಾಗಿ ಗೌರಿ ಎಷ್ಟು ಮುಖ್ಯ ಎಂಬುದರ ಕುರಿತಾಗಿ ಮತ್ತು ಗೌರಿಯ ಬರಹದ ಕುರಿತಾದ ಲೇಖನಗಳ ಸಂಕಲನ.
©2024 Book Brahma Private Limited.