ಗೌರಿ ಲಂಕೇಶ್

Author : ವಿ.ಆರ್. ಕಾರ್ಪೆಂಟರ್

Pages 116

₹ 120.00




Year of Publication: 2017
Published by: ಯಗಚಿ ಪ್ರಕಾಶನ
Address: 8/9ನೇ ತಿರುವು, ಸೃಷ್ಟಿ ಸ್ಕ್ರೀನ್ ಬಿಲ್ಡಿಂಗ್, ಮಲ್ಲೇಶ್ವರಂ, ಆಶಾ ಸ್ಪೀಟ್ ಹತ್ತಿರ.
Phone: 9448829123

Synopsys

ಕನ್ನಡ ಮಣ್ಣಿನ ಅಸ್ಮಿತೆ ಗೌರಿ ಲಂಕೇಶ್ ನರಸಿಂಹಮೂರ್ತಿ ವಿ.ಆರ್ (ಕಾರ್ಪೆಂಟರ್ ) ಅವರ ಸಂಪಾದಿತ ಕೃತಿ. ಗೌರಿ ಲಂಕೇಶ್ ಹತ್ಯೆಯಾದ ಬಳಿಕ ಅವರ ಲೇಖನಗಳು ಮತ್ತು ಗೌರಿ ಬದುಕಿನ ಕುರಿತು ಬಂದ ಪುಸ್ತಕವಿದು. ಕನ್ನಡ ಮಣ್ಣಿನ ಅಸ್ಮಿತೆಯಾಗಿ ಗೌರಿ ಎಷ್ಟು ಮುಖ್ಯ ಎಂಬುದರ ಕುರಿತಾಗಿ ಮತ್ತು ಗೌರಿಯ ಬರಹದ ಕುರಿತಾದ ಲೇಖನಗಳ ಸಂಕಲನ.

About the Author

ವಿ.ಆರ್. ಕಾರ್ಪೆಂಟರ್
(28 May 1981)

ವಿ. ಆರ್. ಕಾರ್ಪೆಂಟರ್ ಯಲಹಂಕ ಸಮೀಪದ ವೆಂಕಟಾಲದಲ್ಲಿ 1981ರಲ್ಲಿ ಜನಿಸಿದರು. ಅವರ ಮೂಲ ಹೆಸರು- ನರಸಿಂಹಮೂರ್ತಿ ವಿ.ಆರ್. ತಂದೆ ರಾಮಯ್ಯ, ತಾಯಿ-ಸಿದ್ದಗಂಗಮ್ಮ. 9ನೇ ತರಗತಿಯವರೆಗೆ ವೆಂಕಟಾಲ ಮತ್ತು ಯಲಹಂಕದಲ್ಲಿ ವಿದ್ಯಾಭ್ಯಾಸ ಮಾಡಿ, ನಂತರ ಸುಮಾರು ಹದಿನೈದು ವರ್ಷಗಳ ಕಾಲ ಬಡಗಿ ವೃತ್ತಿ. ಅದರ ನಡುವೆಯೇ ಲಂಕೇಶ್ ಪತ್ರಿಕೆಯ ಪ್ರಭಾವದಿಂದ ಸಾಹಿತ್ಯ ಲೋಕಕ್ಕೆ ಬಂದ ಅವರು ಒಂದಷ್ಟು ಕಾಲ ಕನ್ನಡ ಟೈಮ್ಸ್ ವಾರಪತ್ರಿಕೆಯಲ್ಲಿ ಉಪಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ.  ಸಿಗ್ನಲ್ ಟವರ್, ಐದನೇ ಗೋಡೆಯ ಚಿತ್ರಗಳು, ಕಾರ್ಪೆಂಟರ್ ಪದ್ಯಗಳು (ಕವನ ಸಂಕಲನ), ಅಪ್ಪನ ಪ್ರೇಯಸಿ ಮತ್ತು ನೀಲಿಗ್ರಾಮ (ಕಾದಂಬರಿಗಳು) ಪ್ರಕಟವಾಗಿವೆ. ಕಾರ್ಪೆಂಟರ್ ...

READ MORE

Related Books