ಗೆಲುವೇ ಜೀವನ ಸಾಕ್ಷಾತ್ಕಾರ

Author : ಸಂತೋಷ್ ರಾವ್ ಪೆರ್ಮುಡ

Pages 156

₹ 150.00




Year of Publication: 2021
Published by: ವಂಶಿ ಪಬ್ಲಿಕೇಷನ್ಸ್
Address: 4, ಬಿ.ಎಚ್. ರಸ್ತೆ, ಟಿ.ಬಿ. ಬಸ್ ನಿಲ್ದಾಣ, ನೆಲಮಂಗಲ-562123 (ಬೆಂಗಳೂರು ಗ್ರಾಮೀಣ)
Phone: 09916595916

Synopsys

ಲೇಖಕ ಸಂತೋಷರಾವ್ ಪೆರ್ಮುಡೆ ಅವರ ಪ್ರೇರಣಾತ್ಮಕ ಲೇಖನಗಳ ಸಂಗ್ರಹ ಕೃತಿ-ಗೆಲುವೇ ಜೀವನ ಸಾಕ್ಷಾತ್ಕಾರ. ವ್ಯಕ್ತಿತ್ವ ವಿಕಸನ, ಸಾರ್ಥಕ ಜೀವನ ಮತ್ತು ಪ್ರೇರಣೆಯ ವಿಚಾರ, ಸೋಲನ್ನು ಗೆಲುವಾಗಿಸುವ ಬಗೆ, ನಗುವೇ ಆತ್ಮವಿಶ್ವಾಸ, ಸಮಯವೇ ಜೀವನ, ಕೌಶಲವಂತರಾಗುವ ರೀತಿ, ದೃಷ್ಟಿ ಮತ್ತು ದೃಷ್ಟಿಕೋನ, ಕಲಿಕೆಯ ಮಹತ್ವ, ಅವಮಾನಕ್ಕೆ ಸಾಧನೆಯ ಉತ್ತರ, ಆತ್ಮಸ್ಥೈರ್ಯ ಗಳಿಸುವ ರೀತಿ, ಪರಿವರ್ತನೆ ಜಗದ ನಿಯಮ, ಈ ಸಮಯ ಕಳೆದು ಹೋಗುತ್ತದೆ, ಶ್ರಮದ ಅನ್ನ, ಅಸಾಧ್ಯದಿಂದ ಸಾಧ್ಯದ ಕಡೆಗೆ, ಜೀವನದ ಫೋಕಸ್ ಎಲ್ಲಿಗಿರಬೇಕು?, ಬೀಜವು ಮರವಾಗಿ ಹಣ್ಣಾಗುವುದರ ಹಿಂದಿನ ಮರ್ಮ, ಆವೇಶದ ಹತೋಟಿ, ಕರ್ಮಸಿದ್ಧಾಂತ, ಸ್ಥಿತಪ್ರಜ್ಞತೆ, ದೂರದೃಷ್ಟಿತ್ವ, ಸೃಷ್ಟಿಯ ಉದ್ದೇಶ ಹೀಗೆ ವಿವಿಧ ವಿಷಯಗಳ ಕುರಿತ ಮಾಹಿತಿಯು ಇಲ್ಲಿದೆ.

About the Author

ಸಂತೋಷ್ ರಾವ್ ಪೆರ್ಮುಡ
(26 March 1983)

 ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪಟ್ರಮೆ ಬಳಿಯ ಪೆರ್ಮುಡದ ಸಂತೋಷರಾವ್ ಎಂ.ಕಾಂ. ಪದವೀಧರರು. ಧಾರವಾಡದಲ್ಲಿ ತರಬೇತಿ ಸಂಸ್ಥೆಯೊಂದರ ಪ್ರಾಂಶುಪಾಲರು. ರಾಜ್ಯದ ವಿವಿಧ ಪತ್ರಿಕೆಗಳಿಗೆ ವಿಶೇಷವಾಗಿ ಪ್ರೇರಣಾತ್ಮಕ ಲೇಖನಗಳನ್ನು ಪ್ರಕಟಗೊಂಡಿವೆ. ವ್ಯಕ್ತಿತ್ವ ವಿಕಸನ ಮತ್ತು ಉತ್ಕೃಷ್ಟ ಜೀವನ ಶೈಲಿಗೆ ಸಂಬಂಧಿಸಿದ ಲೇಖನಗಳನ್ನು ತಮ್ಮದೇ ಆದ ಪರಿವರ್ತನಾ ಎನ್ನುವ ಪುಟದಲ್ಲಿ ಬರೆಯುತ್ತಿದ್ದಾರೆ. ಕೃತಿಗಳು : ಗೆಲುವೇ ಜೀವನದ ಸಾಕ್ಷಾತ್ಕಾರ, ಪರ್ಯಟನೆ (ಪ್ರವಾಸ ಕಥನ), ದಿಕ್ಸೂಚಿ (ವ್ಯಕ್ತಿತ್ವ ವಿಕಸನ) ಇವರ ಕೃತಿಗಳು. ...

READ MORE

Related Books