ಗುರು ಗೋರಖನಾಥ: ವಚನಾಮೃತ

Author : ಶಿವಸ್ವರೂಪ ಚೈತನ್ಯ

Pages 112

₹ 100.00




Year of Publication: 2018
Published by: ಹೆಮ್ಮರ ಪ್ರಕಾಶನ
Address: ಬೆಂಗಳೂರು-560076

Synopsys

ಲೇಖಕ ಶಿವ ಸ್ವರೂಪ ಚೈತನ್ಯ ಅವರು ಬರೆದ ಕೃತಿ-ಗುರು ಗೋರಖನಾಥ: ವಚನಾಮೃತ. ಗುರು ಗೋರಖನಾಥರು ನಾಥ ಪಂಥದವರು. ದೇವರು ಒಂದೇ ಇದ್ದು, ಎಲ್ಲ ಕಡೆಯೂ ಆತನ ಅಸ್ತಿತ್ವ ಇದೆ. ಮನಸ್ಸನ್ನು ಪರಿಶುದ್ಧವಾಗಿ ಇಟ್ಟುಕೊಳ್ಳಬೇಕು ಎಂಬುದು ನಾಥ ಪಂಥದವರ ಬೋಧೆ. ಗುರು ಗೋರಖನಾಥ ಅವರ ಬದುಕು-ಧಾರ್ಮಿಕ ಸಾಧನೆ ಕುರಿತ ಚಿತ್ರಣ ನೀಡುವ ಕೃತಿ ಇದು.

 

About the Author

ಶಿವಸ್ವರೂಪ ಚೈತನ್ಯ

ಶಿವಸ್ವರೂಪ ಚೈತನ್ಯ ಅವರು ಧಾರ್ಮಿಕ ಗುರು. ಕೃತಿಗಳು: ಹನುಮಾನ ಚಾಲೀಸ್ ರಹಸ್ಯ: ಕನ್ನಡ ವ್ಯಾಖ್ಯಾನ, ಫಲದೀಪಿಕ, ಶ್ರೀ ರೇಣುಕಾ ಪರಶುರಾಮ ತಂತ್ರಮ್, ತಂತ್ರ ಸಾಧನಾ ರಹಸ್ಯ, ಗಾಯತ್ರಿ ತಂತ್ರ, ದುರ್ಗಾ ಸಪ್ತಶತೀ ರಹಸ್ಯ ಸಾಧನಾ ತಂತ್ರ, ಶಾರದಾ ತಿಲಕ ತಂತ್ರಮ್, ...

READ MORE

Related Books