ಎಚ್.ತಿಪ್ಪೇರುದ್ರಸ್ವಾಮಿ

Author : ಎನ್. ಎಸ್. ತಾರಾನಾಥ

Pages 112

₹ 60.00




Year of Publication: 2008
Published by: ನವಕರ್ನಾಟಕ ಪ್ರಕಾಶನ
Address: ನವಕರ್ನಾಟಕ ಪಬ್ಲಿಕೇಷನ್ಸ್‌ (ಪ್ರೈ.) ಲಿ. ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: (080-22203580/01/02)

Synopsys

ಶಿವಶರಣರ ಬದುಕು ಬರಹವನ್ನು ಕುರಿತಂತೆ ’ಪರಿಪೂರ್ಣದೆಡೆಗೆ’, ’ಕದಳಿಯ ಕರ್ಪೂರ’, ’ಜ್ಯೋತಿ ಬೆಳಗಿತು’, ’ನೆರಳಾಚೆಯ ಬದುಕು’, ’ಜಡದಲ್ಲಿ ಜಂಗಮ’ ಕೃತಿಗಳನ್ನು ರಚಿಸಿದವರು, ನಾಟಕ, ವಿಮರ್ಶೆ, ಕಾವ್ಯ ಕ್ಷೇತ್ರದಲ್ಲೂ ಕೈಯಾಡಿಸಿದವರು ಎಚ್. ತಿಪ್ಪೇರುದ್ರಸ್ವಾಮಿ. 

ಅವರ ’ಕರ್ನಾಟಕ ಸಂಸ್ಕೃತಿ ಸಮೀಕ್ಷೆ’ ಕೃತಿಗೆ 1969 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.  ವೃತ್ತಿಯಿಂದ ಬೋಧಕರಾಗಿದ್ದ, ಗಾಂಧಿವಾದಿ ತಿಪ್ಪೇರುದ್ರಸ್ವಾಮಿ ಅವರ ಜೀವನ ಕುರಿತ ಪುಸ್ತಕ ಇದು.  

About the Author

ಎನ್. ಎಸ್. ತಾರಾನಾಥ
(08 November 1953)

ಡಾ| ಎನ್.ಎಸ್.ತಾರಾನಾಥ ಇವರು 1953 ನವಂಬರ್ 8ರಂದು ಮೈಸೂರಿನಲ್ಲಿ ಜನಿಸಿದರು. ಇವರ ತಾಯಿ ಲೀಲಾವತಿ, ತಂದೆ ಎನ್.ಎಸ್.ಸೀತಾರಾಮು. ಇವರು ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮೈಸೂರಿನ ಮಾನಸಗಂಗೋತ್ರಿಯಲ್ಲಿ ಅಂಚೆ ತೆರಪಿನ ಶಿಕ್ಷಣದಲ್ಲಿ ಉಪನ್ಯಾಸಸಕರಾಗಿದ್ದಾರೆ. ಇವರ ಮುಖ್ಯ ಕೃತಿಗಳು - ಶೋಧನ ಲೋಕ, ಪರಿಶೋಧನ, ಸಾಹಿತ್ಯ ಲೋಕ ...

READ MORE

Related Books