ಹಣ, ಯಶಸ್ಸು, ಆರೋಗ್ಯ,, ಮನಃಶಾಂತಿ ಗಳಿಸುವುದು ಹೇಗೆ?

Author : ಉದಯ ಜಾದೂಗಾರ

Pages 120

₹ 68.00




Year of Publication: 2011
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001,
Phone: 08022203580/01

Synopsys

ಮಾಂತ್ರಿಕ ಖ್ಯಾತಿಯ ಉದಯ ಜಾದೂಗಾರ ಅವರ ಕೃತಿ-ಹಣ ಯಶಸ್ಸು, ಆರೋಗ್ಯ , ಮನಃ ಶಾಂತಿ ಗಳಿಸುವುದು  ಹೇಗೆ?. ಇವನ್ನು ಬೇಡವೆನ್ನುವವರು ಯಾರು ? ಆದರೆ ಇವನ್ನು ಗಳಿಸುವ ಮಾರ್ಗವೇನು ? ಹಂಬಲಿಸುವುದು ಸರಿ, ಹಂಬಲಿಸಿದರೆ ಮಾತ್ರ ಎಲ್ಲವೂ ದಕ್ಕುತ್ತದೆಯೆ ? ಇವು ಸಾಕಾರಗೊಳ್ಳಬೇಕಾದರೆ ಅನುಸರಿಸಬೇಕಾದ ಸೂತ್ರಗಳು ಇವೆಯೆ ? ಅವು ಯಾವುವು? ಈ ಕೃತಿಯಲ್ಲಿ ಲೇಖಕರು ಕೆಲ ಸಲಹೆಗಳನ್ನು ನೀಡಿದ್ದಾರೆ.

About the Author

ಉದಯ ಜಾದೂಗಾರ

ಉದಯ ಜಾದೂಗಾರ ಅವರು ಅಂತಾರಾಷ್ಟ್ರೀಯ ಪ್ರಸಿದ್ಧಿಯ ಜಾದೂಗಾರರು. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಛಾಯಚಿತ್ರ ಕಲೆ,ವ್ಯಾಪಾರ,ಸಿನಿಮಾ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಕೃಷಿ ಮಾಡಿರುವ ಪ್ರತಿಭಾನ್ವಿತರು. ಹಣ, ಯಶಸ್ಸು, ಆರೋಗ್ಯ ಗಳಿಸುವುದುಹೇಗೆ? ಎಂಬ ಕೃತಿ ಇವರಿಗೆ ಹೆಚ್ಚು ಖ್ಯಾತಿ ತಂದು ಕೊಟ್ಟಿದೆ. ...

READ MORE

Related Books