ಹಸಿರು ಕೃಷಿಯ ನಿಟ್ಟುಸಿರುಗಳು

Author : ನರೇಂದ್ರ ರೈ ದೇರ್ಲ

Pages 176

₹ 100.00




Year of Publication: 2011
Published by: ಕನಸು ಪ್ರಕಾಶನ
Address: ಕನಸು, ಮಾಡಾವು, ಪುತ್ತೂರು ತಾ||, ದಕ್ಷಿಣ ಕನ್ನಡ-574318
Phone: 9164561789

Synopsys

ಕೃಷಿಗೆ ಸಂಬಂಧಿಸಿದಂತೆ ಬರೆಯುವ ಲೇಖಕರಲ್ಲಿ ಪ್ರಮುಖರಾದವರು ನರೇಂದ್ರ ರೈ ದೇರ್ಲ. ಅವರು ಪ್ರಜಾವಾಣಿ ಪತ್ರಿಕೆಯ ಕರಾವಳಿ ಪುರವಣಿಯಲ್ಲಿ ಪ್ರಕಟಿಸಿದ ಕೃಷಿ ಕುರಿತ ಲೇಖನಗಳನ್ನು ಈ ಸಂಪುಟದಲ್ಲಿ ಸೇರಿಸಿದ್ದಾರೆ. ’ಅಜ್ಜನ ಜಗಲಿ’ ಎಂಬ ಹೆಸರಿನಲ್ಲಿ ಪ್ರಕಟವಾಗುತ್ತಿದ್ದ ಅಂಕಣಗಳನ್ನು ಈ ಸಂಕಲನ ಒಳಗೊಂಡಿದೆ. ಕೃಷಿ, ಗ್ರಾಮೀಣಾಭಿವೃದ್ಧಿ, ಸ್ವಾವಲಂಬಿ ಕೃಷಿ, ಯಶೋಗಾಥೆಗಳು ಚಿತ್ರಿತವಾಗಿವೆ. ಬರೆಹಗಳಿಗೆ ಪೂರಕವಾದ ರೇಖಾಚಿತ್ರಗಳೂ ಇರುವುದು ವಿಶೇಷ.

About the Author

ನರೇಂದ್ರ ರೈ ದೇರ್ಲ
(14 October 1965)

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯ ಡಾ. ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿರುವ ಡಾ. ನರೇಂದ್ರ ರೈ ದೇರ್ಲ ಅವರು ಪತ್ರಕರ್ತರೂ ಹೌದು. ಹಾಗೆಯೇ  ಕವಿಗಳೂ ಕೂಡ. 'ತೊದಲು' ಕವನ ಸಂಕಲನದ ನಂತರ ಗದ್ಯ ಬರವಣಿಗೆ ಮುಂದುವರಿಸಿದರು.  ಆದರೆ, ಪದ್ಯದ ಗುಣ ಅವರ ಗದ್ಯಕ್ಕಿದೆ. ಅವರಿಗೆ ಸಾವಯವ ಕೃಷಿಯಲ್ಲಿ ವಿಶೇಷ ಆಸಕ್ತಿ . ಹಾಗಯೇ ಪರಿಸರದ ಬಗ್ಗೆ ಗಾಢ ಅನುರಕ್ತಿ.  ತೇಜಸ್ವಿಯೊಳಗಿನ ಕಲಾವಿದ'ನನ್ನು ಕಂಡರಿಸಿದ ನರೇಮದ್ರ ಅವರು  'ನಮ್ಮೆಲ್ಲರ ತೇಜಸ್ವಿ'ಯ ಅನಾವರಣಗೊಳಿಸಿದ್ದಾರೆ. ’ವಿಶುಕುಮಾರ್ ಬದುಕು ಬರೆಹ'; 'ಹೊನ್ನಯ ಶೆಟ್ಟಿ ಬದುಕು ಬರೆಹ'; 'ಡಾ. ಮೋಹನ ...

READ MORE

Related Books