ಹಸಿರು-ಉಸಿರು

Author : ನರೇಂದ್ರ ರೈ ದೇರ್ಲ

Pages 178

₹ 144.00




Year of Publication: 2014
Published by: ಕನಸು ಪ್ರಕಾಶನ
Address: ಪುತ್ತೂರು

Synopsys

ಲೇಖಕ ನರೇಂದ್ರ ರೈ ದೇರ್ಲ ಅವರ ಕೃತಿ-ಹಸಿರು -ಉಸಿರು. ಕೃಷಿಯ ಮಹತ್ವವನ್ನು ಸಾರುವ ಕೃತಿ ಇದು. ಸಾವಯವ ಕೃಷಿಯ ಕುರಿತು ಈಗಾಗಲೇ ಕೃತಿ ರಚಿಸಿದ್ದು ಈ ಕೃಷಿಯ ಮೂಲಕವೇ ಹಸಿರನ್ನು ಉಸಿರಾಗಿಸಿಕೊಳ್ಳುವ ಅದಮ್ಯ ಹಂಬಲ ಲೇಖಕರದ್ದು ಮತ್ತು ಓದಿಗರಿಗೂ ಪ್ರೇರಣೆ ನೀಡುತ್ತದೆ.

About the Author

ನರೇಂದ್ರ ರೈ ದೇರ್ಲ
(14 October 1965)

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯ ಡಾ. ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿರುವ ಡಾ. ನರೇಂದ್ರ ರೈ ದೇರ್ಲ ಅವರು ಪತ್ರಕರ್ತರೂ ಹೌದು. ಹಾಗೆಯೇ  ಕವಿಗಳೂ ಕೂಡ. 'ತೊದಲು' ಕವನ ಸಂಕಲನದ ನಂತರ ಗದ್ಯ ಬರವಣಿಗೆ ಮುಂದುವರಿಸಿದರು.  ಆದರೆ, ಪದ್ಯದ ಗುಣ ಅವರ ಗದ್ಯಕ್ಕಿದೆ. ಅವರಿಗೆ ಸಾವಯವ ಕೃಷಿಯಲ್ಲಿ ವಿಶೇಷ ಆಸಕ್ತಿ . ಹಾಗಯೇ ಪರಿಸರದ ಬಗ್ಗೆ ಗಾಢ ಅನುರಕ್ತಿ.  ತೇಜಸ್ವಿಯೊಳಗಿನ ಕಲಾವಿದ'ನನ್ನು ಕಂಡರಿಸಿದ ನರೇಮದ್ರ ಅವರು  'ನಮ್ಮೆಲ್ಲರ ತೇಜಸ್ವಿ'ಯ ಅನಾವರಣಗೊಳಿಸಿದ್ದಾರೆ. ’ವಿಶುಕುಮಾರ್ ಬದುಕು ಬರೆಹ'; 'ಹೊನ್ನಯ ಶೆಟ್ಟಿ ಬದುಕು ಬರೆಹ'; 'ಡಾ. ಮೋಹನ ...

READ MORE

Related Books