ಕನ್ನಡ ಸಾಹಿತ್ಯ ಅಕಾಡೆಮಿ ಮರೆಯಲಾಗದ ಬರಹಗಾರರ ಮಾಲೆಯಲ್ಲಿ ಪ್ರಕಟವಾದ ಕೃತಿ ‘ಹಟ್ಟಿಯಂಗಡಿ ನಾರಾಯಣರಾಯ ಸಾಹಿತ್ಯ ವಾಚಿಕೆ’ ಈ ಕೃತಿಯನ್ನು ಲೇಖಕ ಶ್ರೀನಿವಾಸ ಹಾವನೂರ ಸಂಪಾದಿಸಿದ್ದಾರೆ. ಹೊಸಗನ್ನಡ ಕವಿತೆ ಕುರಿತ ವಿವೇಚನೆ, ಇಂಗ್ಲೀಷ್ ಗೀತೆಗಳ ಅನುವಾದ, ಭಾಷಾವಿಚಾರ ಹಾಗೂ ತಾತ್ವಿಕ ಚಿಂತನೆ ಲೇಖನಗಳು ಸಂಕಲನಗೊಂಡಿವೆ.
©2024 Book Brahma Private Limited.