ಹಿರಿಯರ ಹಿರಿತನ ಹಿಂದೇನಾಯಿತು; ಕನ್ನಡ ಸಾಹಿತ್ಯ, ವಸಹಾತುಶಾಹಿ ಮತ್ತು ಸಮುದಾಯಗಳು

Author : ವಿಜಯಕುಮಾರ್‌ ಎಂ. ಬೋರಟ್ಟಿ

Pages 286

₹ 200.00




Year of Publication: 2011
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ
Phone: 08022372388

Synopsys

ಹಿರಿಯರ ಹಿರಿತನ ಹಿಂದೇನಾಯಿತು, ಕರ್ನಾಟಕ ಸಾಹಿತ್ಯ ವಸಾಹತುಶಾಹಿ ಮತ್ತು ಸಮುದಾಯಗಳು’ ಕೃತಿಯು ಕರ್ನಾಟಕ ಚರಿತ್ರೆ, ಸಾಹಿತ್ಯ, ಸಂಸ್ಕೃತಿ ಮತ್ತು ಸಮಾಜಗಳನ್ನು ಕುರಿತಂತೆ ಬೆಳಕು ಚೆಲ್ಲುತ್ತಿದೆ. ಲೇಖಕ ವಿಜಯ ಕುಮಾರ್‌ ಎಂ. ಬೋರಟ್ಟಿ ಅವರು ಕನ್ನಡ ಸಾಹಿತ್ಯ, ವಸಹಾತುಶಾಹಿ ಮತ್ತು ಸಮುದಾಯಗಳು ಕುರಿತು ಅಧ್ಯಯನ ನಡೆಸಿದ್ದರ ಫಲವೇ ಈ ಕೃತಿ.

About the Author

ವಿಜಯಕುಮಾರ್‌ ಎಂ. ಬೋರಟ್ಟಿ

ಬರಹಗಾರರಾದ ಡಾ. ವಿಜಯಕುಮಾರ್ ಎಂ. ಬೋರಟ್ಟಿ ಪ್ರಸ್ತುತ ಮೈಸೂರು ವಿಶ್ವವಿದ್ಯಾಲಯದ ಸಂಜೆ ಕಾಲೇಜಿನಲ್ಲಿ ಇಂಗ್ಲಿಷ್‌ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಿರಿಯರ ಹಿರಿತನ ಹಿಂದೇನಾಯಿತು: ಕನ್ನಡ ಸಾಹಿತ್ಯ, ವಸಹಾತುಶಾಹಿ  ಮತ್ತು ಸಮುದಾಯಗಳು ಕೃತಿ ರಚಿಸಿದ್ದಾರೆ. ...

READ MORE

Related Books