ಹೃದಯದ ಮಂಥನ – 1

Author : ಪ.ರಾ. ಕೃಷ್ಣಮೂರ್ತಿ

Pages 228

₹ 150.00




Year of Publication: 2015
Published by: ಹೇಮಂತ ಸಾಹಿತ್ಯ
Phone: 91 94484 67728

Synopsys

ಲೇಖಕ ಸ್ವಾಮಿ ಶಿವೋಂ ತೀರ್ಥರ ಅವರ ಮೂಲ ಲೇಖನವನ್ನು ಪ. ರಾ. ಕೃಷ್ಣಮೂರ್ತಿ ಅವರು ಅನುವಾದಿಸಿರುವ ಕೃತಿ ಹೃದಯದ ಮಂಥನ – 1. ಸಾಧುಗಳ ಮಾತು ಎಂದರೆ ಬಿಡುಗಡೆಗೆ ದಾರಿ. ಅದು ಪಾಪನಾಶಕಾರಕ, ಅನಾಥರ ಆಸರೆಯಾಗಿರುತ್ತದೆ. ಸ್ವಾಮಿ ವಿಷ್ಣುತೀರ್ಥ ಮಹಾರಾಜರ ದೈವೀಕ ಪಾದಗಳ ಆಸರೆಯಲ್ಲಿ ಈ ಭಾವನೆ ಉಂಟಾಗುತ್ತದೆ. ಸ್ವಾಮಿಗಳು ಈಗ ದೇವರಲ್ಲಿ ಒಂದಾಗಿದ್ದಾರೆ. ‘ಹೃದಯ ಮಂಥನ’ ಇದು ಅವರ ಉಪದೇಶಾಧಾರಿತ ಗ್ರಂಥವಾಗಿದೆ. ಶ್ರೀ ಗುರುಮಹಾರಾಜರ ಪ್ರತಿಯೊಂದು ವಾಕ್ಯವೂ ಸಹ ಹೃದಯವನ್ನು ಹೊಕ್ಕು ಕೇಳುಗನ ಹೃದಯವನ್ನು ತೆರೆಯುತ್ತದೆ.

About the Author

ಪ.ರಾ. ಕೃಷ್ಣಮೂರ್ತಿ
(20 July 1951)

ಪ.ರಾ. ಕೃಷ್ಣಮೂರ್ತಿ ಅವರು ಸಂಸ್ಕಾರ ಭಾರತಿ ಕರ್ನಾಟಕ ದಕ್ಷಿಣ ವಿಭಾಗದ ಅಖಿಲ ಭಾರತೀಯ ಸಹ ಸಂಘಟನಾ ಕಾರ್ಯದರ್ಶಿಗಳು.ಮೂಲತಃ ಕೋಣಂದೂರಿನ (ಜನನ: 20-07-1951) ನಗರ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ ಪೂರೈಸಿದರು. ಸದ್ಯ, ಸಂಸ್ಕಾರ ಭಾರತಿಯ ಆಗ್ರಾ ಕೇಂದ್ರ ಕಚೇರಿಯಲ್ಲಿದ್ದಾರೆ.  ...

READ MORE

Related Books