ಹೃದಯದ ಮಂಥನ

Author : ಪ.ರಾ. ಕೃಷ್ಣಮೂರ್ತಿ

Pages 327

₹ 220.00




Year of Publication: 2018
Published by: ಹೇಮಂತ ಸಾಹಿತ್ಯ

Synopsys

ಹೃದಯ ಮಂಥನವು ಸ್ವಾಮಿ ವಿಷ್ಣುತೀರ್ಥರ ಜೊತೆ ಅವರ ಶಿಷ್ಯರಾದ ಶಿವೋಂತೀರ್ಥರ ಹತ್ತು ವರ್ಷಗಳ ಒಡನಾಟದ ವಿಷಯವಾಗಿದೆ. ಮೂರು ಭಾಗಗಳಲ್ಲಿ ಪ್ರಕಟನೆಗೊಂಡಿದ್ದು ಇದು ಎರಡನೆಯ ಭಾಗವಾಗಿದೆ. ‘ಮಹಾರಾಜಶ್ರೀಯವರ ನೆನಪುಗಳು ಇದರಲ್ಲಿ ಅಡಕವಾಗಿದೆ, ದೀಕ್ಷೆಯನ್ನು ಪಡೆದ ದಿನ ಅಂದರೆ 1961ರಿಂದ ಸಂನ್ಯಾಸವನ್ನು 1965ರಲ್ಲಿ ಪಡೆಯುವ ತನಕದ ನೆನಪುಗಳಿವೆ. ಪ.ರಾ. ಕೃಷ್ಣಮೂರ್ತಿ ಅವರು ಈ ಕೃತಿಯನ್ನು ಅನುವಾದಿಸಿದವರು.

About the Author

ಪ.ರಾ. ಕೃಷ್ಣಮೂರ್ತಿ
(20 July 1951)

ಪ.ರಾ. ಕೃಷ್ಣಮೂರ್ತಿ ಅವರು ಸಂಸ್ಕಾರ ಭಾರತಿ ಕರ್ನಾಟಕ ದಕ್ಷಿಣ ವಿಭಾಗದ ಅಖಿಲ ಭಾರತೀಯ ಸಹ ಸಂಘಟನಾ ಕಾರ್ಯದರ್ಶಿಗಳು.ಮೂಲತಃ ಕೋಣಂದೂರಿನ (ಜನನ: 20-07-1951) ನಗರ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ ಪೂರೈಸಿದರು. ಸದ್ಯ, ಸಂಸ್ಕಾರ ಭಾರತಿಯ ಆಗ್ರಾ ಕೇಂದ್ರ ಕಚೇರಿಯಲ್ಲಿದ್ದಾರೆ.  ...

READ MORE

Related Books