ಹುಗ್ಗಿ ಅಂದ್ರ ಹಿಂಗೈತಿ-ಮಕ್ಕಳ ನಾಟಕಗಳು

Author : ಲಿಂಗರಾಜ ರಾಮಾಪೂರ

Pages 46

₹ 20.00




Year of Publication: 2007
Published by: ಚಿಲಿಪಿಲಿ ಪ್ರಕಾಶನ
Address: ಶಿವಾನಂದ ನಗರ, 4ನೇ ಅಡ್ಡ ರಸ್ತೆ, ಧಾರವಾಡ
Phone: 9448022950

Synopsys

ಹುಗ್ಗಿ ಅಂದ್ರೆ ಹಿಂಗೈತಿ-ಲೇಖಕ ಲಿಂಗರಾಜ ವೀ. ರಾಮಾಪೂರ ಅವರು ರಚಿಸಿದ ಮಕ್ಕಳ ನಾಟಕಗಳ ಸಂಕಲನ. ಪಾಶ್ಚಾತ್ಯ ಶಿಕ್ಷಣ ನೀತಿಯಿಂದಾಗಿ ಬದುಕಿನ ಸಮಗ್ರ ಜ್ಞಾನ ಅಂದರೆ ಗ್ರಾಮೀಣ ಸಮಾಜ, ಸಂಸ್ಕೃತಿಗಳನ್ನು ಪರಿಚಯಿಸುವ ದೇಶೀಯ ಸೊಗಡಿನ ಶಿಕ್ಷಣವು ತನ್ನ ಪರಿಮಳವನ್ನು ಕಳೆದುಕೊಳ್ಳುತ್ತಿದೆ. ಈ ದುರಂತದಿಂದ ಮಕ್ಕಳನ್ನು ದೂರವಾಗಿಸಲು, ನಮ್ಮ ಸುತ್ತಮುತ್ತಲಿನ  ಸಂಸ್ಕೃತಿಯ ಪರಿಚಯಕ್ಕಾಗಿ ತುಡಿಯುವ ಜ್ಞಾನದ ವಿಸ್ತರಣೆಯಾಗಿವೆ. ಈ ನಾಟಕಗಳು ಶಾಲಾ ಪಠ್ಯವನ್ನು ಆಧರಿಸಿದ್ದು, ಶಿಕ್ಷಣವು  ಪರಿಣಾಮಕಾರಿಯಾಗಿರುವಂತೆ ಎಚ್ಚರಿಕೆ ವಹಿಸಲಾಗಿದೆ.    

About the Author

ಲಿಂಗರಾಜ ರಾಮಾಪೂರ
(22 July 1978)

ಡಾ.ಲಿಂಗರಾಜ ರಾಮಾಪೂರ ವ್ರತ್ತಿಯಲ್ಲಿ ಶಿಕ್ಷಕರು. ಪ್ರವ್ರತ್ತಿಯಲ್ಲಿ ಬರಹಗಾರರು. ಪ್ರಸ್ತುತ ಹುಬ್ಬಳ್ಳಿ ತಾಲೂಕು ಕಿರೇಸೂರ ಸರಕಾರಿ ಪ್ರೌಢಶಾಲೆಯ ಆಂಗ್ಲ ಭಾಷೆಯ ಶಿಕ್ಷಕ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಕ್ಕಳ ಸಾಹಿತ್ಯದ ಎಲ್ಲ ಪ್ರಕಾರಗಳ ಕ್ರಷಿ ಮಾಡಿದ್ದಾರೆ. 25ಕೂ ಹೆಚ್ಚು ಕೃತಿ ರಚಿಸಿದ್ದಾರೆ. 200ಕೂ ಹೆಚ್ಚು ಲೇಖನ ಪ್ರಕಟಿಸಿದ್ದಾರೆ. ಹುಗ್ಗಿ ಅಂದ್ರ ಹಿಂಗೈತಿ, ಪುಟ್ಟರಾಜ, ಭೂಮಿ ಮಾರಾಟಕ್ಕಿಲ್ಲ, ನಿಸಗ೯ ನ್ಯಾಯ, ನೀರ್ ಬಾರ್ ಮಕ್ಕಳ ನಾಟಕ ಕೃತಿಗಳು. ಪರಿಸರದೊಳಗಿನ ಸತ್ಯದ ಮಾತು, ವಿಜ್ಞಾನದ ಬೆಳಕಿನಲ್ಲಿ ಇವು ಬರಹಗಳನ್ನೊಳಗೊಂಡ ಕೃತಿಗಳು. ಗುಬ್ಬಿಗೊಂದು ಮನೆ ಮಾಡಿ ಮಕ್ಕಳ ಕಾದಂಬರಿ. ಶಿಕ್ಷಕನ ನೋಟದಲ್ಲಿ ಅಮೇರಿಕಾ, ವಿಜ್ಞಾನದ ...

READ MORE

Related Books