ಇದೂ ಸಾಧ್ಯ....!

Author : ಹುಲಿಕಲ್ ನಟರಾಜ್

Pages 124

₹ 68.00




Year of Publication: 2013
Published by: ಪವಾಡ ಸಂಶೋಧನಾ ಕೇಂದ್ರ
Address: ದೊಡ್ಡಬಳ್ಳಾಪುರ ಜಿ: ಬೆಂಗಳೂರು ಗ್ರಾಮಾಂತರ.

Synopsys

ಪವಾಡ ಬಯಲು ಕಾರ್ಯಕ್ರಮ ಖ್ಯಾತಿಯ ಹುಲಿಕಲ್ ನಟರಾಜ್ ಅವರು ಬರೆದ ಪ್ರೇಣಾತ್ಮಕ ಬರೆಹಗಳ ಸಂಕಲನ. ಪವಾಡಗಳನ್ನು ಯಾರೂ ಬೇಕಾದರೂ ಮಾಡಬಹುದು. ತಮ್ಮ ದೈವೀ ಶಕ್ತಿ ಇದೆ ಎಂದು ಜನರನ್ನು ವಂಚಿಸುವವರಿಂದ ದೂರ ಇರಿ. ಢೋಂಗಿ ಪವಾಡ ಮಾಡುವವರ ಉದ್ದೇಶವು ಕೈಚಳಕದ ಚಮತ್ಕಾರವಾಗಿರುತ್ತದೆ. ಅವರಲ್ಲಿ ಅತಿಶಯವಾದ ಯಾವ ಶಕ್ತಿಯೂ ಇರದು. ಅವರಂತೆ ಪ್ರತಿಯೊಬ್ಬರೂ ಪವಾಡಗಳನ್ನು ಮಾಡಿತೋರಿಸಬಹುದು ಎಂಬ ಮನೋಸ್ಥೈರ್ಯವನ್ನು ನೀಡುವ ಕೃತಿ ಇದು. ಇಂತಹ ಪವಾಡಗಳು ತರ್ಕಕ್ಕೆ ನಿಲುಕುತ್ತವೆ ಎಂದೂ ಈ ಕೃತಿ ಜನಮಾನಸದಲ್ಲಿ ಧೈರ್ಯ ನೀಡುತ್ತದೆ.

About the Author

ಹುಲಿಕಲ್ ನಟರಾಜ್

ಹುಲಿಕಲ್ ನಟರಾಜ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನವರು. ಪವಾಡ ಬಯಲು ಕಾರ್ಯಕ್ರಮದ ಮೂ;ಲಕ ಜನಸಾಮಾನ್ಯರಲ್ಲಿಯ ಮೂಢನಂಬಿಕೆಗಳ ನಿರ್ಮೂಲನೆಗಾಗಿ ತಮ್ಮ ವ್ಯಕ್ತಿಗತ ನೆಲೆಯಲ್ಲಿ ಹೊರಾಟವನ್ನೇ ಆರಂಭಿಸಿದವರು. ವೈಜ್ಞಾನಿಕ ತಳಹದಿಯ ಸಂಸ್ಥೆ-ಸಂಘಟನೆಗಳೊಂದಿಗೆ ಸೇರಿ ಸಾಮಾಜಿಕ ವೈಜ್ಞಾನಿಕತೆಯ ಬಲವರ್ಧನೆಗೆ ಶ್ರಮಿಸುತ್ತಿದ್ದು, ಇವರ ಈ ಸೇವೆಗಾಗಿ ರಾಷ್ಟ್ರ ಪ್ರಶಸ್ತಿಯೂ ದೊರಕಿದೆ. ಹುಲಿಕಲ್ ನಟರಾಜ್ ನೀವೂ, ಆರೋಗ್ಯದತ್ತ ನಮ್ಮ ಪಯಣ, ಮನಸೇಕೆ ಹೀಗೆ, ನಿಮ್ಮ ಯಶಸ್ಸಿಗೆ ನೀವೇ ರೂವಾರಿ, ನಿಮ್ಮ ಖುಷಿ ನಿಮ್ಮ ಕೈಯಲ್ಲಿ, ಅಂಗೈಯಲ್ಲಿ ಆರೋಗ್ಯ, ಜೀವ ಕೊಡುವ ಅಮೃತ ಬಿಂದು, ಇದೂ ಸಾಧ್ಯ, ನೀವೂ ಮಾಡಿ ಪವಾಡ, ಭಾಗ-1, ನೀವೂ ಂಆಡಿ ...

READ MORE

Related Books