ಜಾನಪದ ತಲೆಮಾರು-2

Author : ಹಿ.ಶಿ. ರಾಮಚಂದ್ರೇಗೌಡ

Pages 146

₹ 76.00




Year of Publication: 2006
Published by: ಕರ್ನಾಟಕ ಜನಪದ ಮತ್ತು ಯಕ್ಷಗಾನ ಅಕಾಡೆಮಿ
Address: ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು

Synopsys

ಜಾನಪದ ಸಾಹಿತ್ಯದಲ್ಲಿ ತೊಡಗಿಕೊಂಡಿರುವ ಲೇಖಕರು ಹಾಗೂ ಅವರ ಸಾಹಿತ್ಯ ಕೃಷಿಯ ಕುರಿತು ವಿವರಿಸಿರುವ ಕೃತಿ ಇದು.  ನಾಲ್ಕು ಸಂಪುಟಗಳಲ್ಲಿ ಈ ಕೃತಿಯನ್ನು ರಚಿಸಲಾಗಿದ್ದು ಇದು ಎರಡನೇ ಸಂಪುಟಾಗಿದೆ. ಹಿ.ಶಿ. ರಾಮಚಂದ್ರೇಗೌಡ ಮತ್ತು ಚಕ್ಕೆರೆ ಶಿವಾನಂದ ಅವರು ಈ ಕೃತಿಯನ್ನು ರಚಿಸಿದ್ದಾರೆ. ಬಿ.ಎಸ್. ಗದ್ದಗಿಮಠ, ಗೊ.ರು. ಚನ್ನಬಸಪ್ಪ, ಈಶ್ವರಚಂದ್ರ ಚಿಂತಾಮಣಿ, ಎ.ಕೆ. ರಾಮಾನುಜನ್‌, ಕ.ರಾ. ಕೃಷ್ಣ್ವಾಮಿ, ಜಿ.ಶಂ. ಪರಮಶಿವಯ್ಯ, ಸ.ಚ. ಮಹದೇವ ನಾಯಕ, ಕೆ.ವಿರೂಪಾಕ್ಷ ಗೌಡ, ಪಿ.ಆರ್‌. ತಿಪ್ಪೇಸ್ವಾಮಿ, ಅಮೃತ ಸೋಮೇಶ್ವರ, ಟಿ.ವಿ. ವೆಂಕಟರಮಣಯ್ಯ, ಚಂದ್ರಶೇಖರ ಕಂಬಾರ, ಎಲ್.ಆರ್‌. ಹೆಗಡೆ, ಎಂ.ಚಿದಾನಂದ ಮೂರ್ತಿ, ದೇ. ಜವರೇಗೌಡ, ಎಚ್.ಎಲ್. ನಾಗೇಗೌಡ ಮುಂತಾದ ಜಾನಪದ ತಜ್ಞರ ಕುರಿತು ಈ ಕೃತಿಯು ಚಿತ್ರಣ ನೀಡಿದೆ.

 

About the Author

ಹಿ.ಶಿ. ರಾಮಚಂದ್ರೇಗೌಡ

ಜಾನಪದ ತಜ್ಞ, ಸಾಹಿತಿ ಹಿ.ಶಿ.ರಾಮಚಂದ್ರೇಗೌಡ ಅವರು ದೇಸೀ-ಸಂಸ್ಕೃತಿಯ ಬಹುಮುಖ್ಯ ಚಿಂತಕರು. ಎಲ್ಲ ತರಹದ ಜೀವವಿರೋಧಿ ಸಿದ್ಧಾಂತಗಳನ್ನು ಸಾರಾಸಗಟಾಗಿ ಓಡಿಸಬೇಕು ಎಂಬ ಸಾತ್ವಿಕ ಸಿಟ್ಟಿನ ಕುಲುಮೆಯಲ್ಲಿ ಅವರ ಬರಹಗಳು ಹುಟ್ಟುತ್ತವೆ. ‘ಭೂಮಿ ಮತ್ತು ಹಿಂಸೆ, ರಾಮ ಅಳುತ್ತಿದ್ದಾನೆ, ಕ್ಲಿಂಟನ್ ನಗು, ಜಾನಪದ ಸಾಂಸ್ಕೃತಿಕ ಆಯಾಮಗಳು, ಜಾನಪದ ತಡಕಾಟ, ಪುರದ ಪುಣ್ಯ, ಜಾನಪದದ ನ್ಯಾಯ, ಜಾನಪದ ಪ್ರಕೃತಿ’ ಮುಂತಾದ 25ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ.  ...

READ MORE

Related Books