ಜಜಾತಿ ವ್ಯವಸ್ಥೆಗೆ ಶರಣಾದ ಶರಣರು

Author : ರಂಜಾನ್ ದರ್ಗಾ

Pages 88

₹ 27.00




Year of Publication: 2013
Published by: ಲೋಹಿಯಾ ಪ್ರಕಾಶನ
Address: ಕಪ್ಪಗಲ್ಲು ರಸ್ತೆ, ಬಳ್ಳಾರಿ

Synopsys

ಪುರೋಹಿತಾಶಾಹಿ ವ್ಯವಸ್ಥೆಯ ಬುನಾದಿಯಾದ ಜಾತಿ ವ್ಯವಸ್ಥೆಯನ್ನು ಕೀಳಲೆಂದೇ ಶರಣರ ಚಳವಳಿಯ ಉದ್ದೇಶ. ಸಾಮಾಜಿಕ ಜಾಗೃತಿಯೊಂದಿಗೆ ಧಾರ್ಮಿಕವಾಗಿ ಶೋಷಣೆ ಮುಂದುವರಿಯುತ್ತಿರುವ ವ್ಯವಸ್ಥೆಯನ್ನು ಬುಡಮೇಲು ಗೊಳಿಸುವುದೂ ಶರಣರ ಗುರಿಯಾಗಿತ್ತು. ಈ ಅಂಶವನ್ನು ಲೇಖಕ ರಂಜಾನ್ ದರ್ಗಾ ಅವರು ಶರಣರು ಈ ಜಾತಿ ವ್ಯವಸ್ಥೆಯನ್ನು ತಮ್ಮ ಬದುಕಿನ ಹಾಗೂ ಸಾಹಿತ್ಯ (ವಚನಗಳು) ರಚನೆ ಮೂಲಕ ಹೇಗೆ ಎದುರಿಸಿದರು ಎಂಬ ಬಗ್ಗೆ ‘ಜಾತಿ ವ್ಯವಸ್ಥೆಗೆ ಸವಾಲಾದ ಶರಣರು’ ಕೃತಿಯಲ್ಲಿ ವಿವರಿಸಿದ್ದಾರೆ.

About the Author

ರಂಜಾನ್ ದರ್ಗಾ

ಲೇಖಕ ರಂಜಾನ್ ದರ್ಗಾ ಅವರು ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಬಸನಾಳ ಗ್ರಾಮದವರು. ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ಅವರ ಪ್ರಗತೀಪರ ಲೇಖಕರಾಗಿ ಗುರುತಿಸಿಕೊಂಡಿದ್ದಾರೆ. ಕಾವ್ಯ ಬಂತು ಬೀದಿಗೆ, ಹೊಕ್ಕುಳಲ್ಲಿ ಹೂವಿದೆ, ಬಸವಣ್ಣನವರ ದೇವರು, ಬಸವ ಧರ್ಮದ ವಿಶ್ವ ಸಂದೇಶ, ನಡೆ ನುಡಿ ಸಿದ್ದಾಂತ, ವಚನ ವಿವೇಕ ಸೇರಿದಂತೆ ಹಲವಾರು ಕೃತಿಗಳನ್ನ ರಚಿಸಿದ್ದಾರೆ. ಸಾಹಿತ್ಯ ಕ್ಷೇತ್ರದ ಸೇವೆಗಾಗಿ ರಾಜ್ಯೋತ್ಸವ ಪ್ರಶಸ್ತಿ, ವಚನ ಚಿಂತಕ ಪ್ರಶಸ್ತಿ, ಸಾಹಿತ್ಯ ಶ್ರೀ ಪ್ರಶಸ್ತಿ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ರಂಜಾನ್ ದರ್ಗಾ ಅವರಿಗೆ ಸಂದಿವೆ. ...

READ MORE

Related Books