ಜಗದೀಶಚಂದ್ರ ಬೋಸ್

Author : ಶ್ರೀಮತಿ ಹರಿಪ್ರಸಾದ್

Pages 102

₹ 15.00




Year of Publication: 1973
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಕೇಶವ ಶಿಲ್ಪ, ಕೆಂಪೇಗೌಡ ನಗರ, ಬೆಂಗಳೂರು-560019
Phone: 9945036300

Synopsys

`ಜಗದೀಶಚಂದ್ರ ಬೋಸ್' ಜೀವನಚರಿತ್ರೆಯ ಕೃತಿ ಇದು. ಲೇಖಕಿ ಶ್ರೀಮತಿ ಹರಿಪ್ರಸಾದ್‌ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ, ಯಾವ ಅನುಕೂಲವೂ ಇರದಿದ್ದ ಕಾಲದಲ್ಲಿ ಸ್ವಯಂ ಪ್ರತಿಭೆಯಿಂದ ವಿಜ್ಞಾನದ  ಅನೇಕ ವಿಭಾಗಗಳಲ್ಲಿ ವಿಶ್ವಖ್ಯಾತಿಗಳಿಸಿದ ಭಗೀರಥ ಎಂದು ಜಗದೀಶಚಂದ್ರ ಬೋಸ್ ಅವರ ಕುರಿತು ಲೇಖಕಿ ವರ್ಣಿಸಿದ್ದಾರೆ. ಜಗದೀಶಚಂದ್ರ ಬೋಸ್ ಅವರು ವಿಜ್ಞಾನದೆಡೆಗೆ ತಳೆದ ಆಸಕ್ತಿ, ಭೌತಶಾಸ್ತ್ರದ ಪ್ರಾಧ್ಯಾಪಕರಾಗಿ ಮಾಡಿದ ಸೇವೆಗಳು, ಬಾಲ್ಯ ಜೀವನ, ವೈಜ್ಞಾನಿಕ ಸಂಶೋಧನೆಗಳು, ಮನೋಧರ್ಮ ಮುಂತಾದ ಅನೇಕ ವಿಷಯಗಳನ್ನು ಲೇಖಕರು ಇಲ್ಲಿ ಸುಂದರವಾಗಿ ಪ್ರಸ್ತುತಪಡಿಸಿದ್ದಾರೆ.

About the Author

ಶ್ರೀಮತಿ ಹರಿಪ್ರಸಾದ್

ಶ್ರೀಮತಿ ಹರಿಪ್ರಸಾದ್, ಬಿ.ಎಸ್ಸಿ., ಎಂ.ಎ., (ಸಮಾಜಶಾಸ್ತ್ರ) ಸ್ನಾತಕೋತ್ತರ ಡಿಪ್ಲೊಮಾ (ಇಂಗ್ಲಿಷ್) ಪದವೀಧರರು.  ಕೇಂದ್ರ ಆಹಾರ ಸಂಶೋಧನಾಲಯದಲ್ಲಿ ವಿಜ್ಞಾನಿಯಾಗಿ ನಿವೃತ್ತರು. ಬೆಂಗಳೂರಿನಲ್ಲಿ 07-03-1936 ರಲ್ಲಿ ಜನಿಸಿದರು. ತಂದೆ  ಕೆ.ಎಸ್. ರಾಜಯ್ಯಂಗಾರ್, ಆರ್. ತಾಯಿ-  ಸರೋಜಮ್ಮ. ವಿಜ್ಞಾನ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಪರಿಸರಮಾಲಿನ್ಯ (ಸಹಲೇಖಕಿಯಾಗಿ) 1982, ನೆಹರೂ ಮತ್ತು ವಿಜ್ಞಾನ (ಸಂಪಾದಕಿ: ಕರಾವಿಪ) ಹಸಿರು ಸೊಪ್ಪು-ಪೌಷ್ಟಿಕಾ, ಕುದುಪಲಕ್ಕಿ, ಆಧುನಿಕ ಅಕ್ಕಿ ಗಿರಣಿ, ಜಗದೀಶ್ ಚಂದ್ರಬೋಸ್, ಬಂಕಿಮಚಂದ್ರ (ಅನುವಾದ) ಭಾರತ್ ಭಾರತಿ ಸ್ವರಸಂಪದ (ಜೀವನ ಚರಿತ್ರೆ) 1973 ರಲ್ಲಿ ಕೃತಿಗಳನ್ನು ಪ್ರಕಟಿಸಿದ್ದಾರೆ. ಆಹಾರ ವಿಜ್ಞಾನ ಸೈನ್ ರಿಪೋರ್ಟರ್ (ವಿಜ್ಞಾನ ವರದಿಗಾರರು) ಬಾಲವಿಜ್ಞಾನ 33 ವರ್ಷ ಕಾಲ, 2006ರಿಂದ ...

READ MORE

Related Books