ಜನಮನದಲಿ ಜಯರಾಮ

Author : ವಿವಿಧ ಲೇಖಕರು

Pages 302

₹ 250.00




Year of Publication: 2020
Published by: ಸಾಹಿತ್ಯ ಸಿಂಚನ
Address: ಬೆಳದಿಂಗಳು, 2ನೇ ಕ್ರಾಸ್, ಗುರುನಗರ (ಯೋಗಮಂದಿರ ಹತ್ತಿರ), ಸಿರಸಿ, ಉತ್ತರಕನ್ನಡ ಜಿಲ್ಲೆ- 581401

Synopsys

‘ಜನಮನದಲಿ ಜಯರಾಮ’ ಪತ್ರಕರ್ತ, ಅಧ್ಯಾಪಕ, ಲೇಖಕ ಜಯರಾಮ ಹೆಗಡೆ ಅವರ ಅಭಿನಂದನಾ ಗ್ರಂಥ. ಪ್ರಾದೇಶಿಕ ಪತ್ರಿಕೆ ಜನಮಾಧ್ಯಮದ ಸಂಸ್ಥಾಪಕ- ಸಂಪಾದಕರಾಗಿ ಸಲ್ಲಿಸಿರುವ ಸೇವೆ ಸ್ಮರಣೀಯ. ಜಯರಾಮರು ಧೃತಿಗೆಡದೆ ಬದುಕನ್ನು ಎದುರಿಸಿದವರು. ಬರವಣಿಗೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡವರು. ಪತ್ನಿ ರೇವತಿ ಹೆಗಡೆ ಅವರಿಗೆ  ಜಯರಾಮರ ಎಲ್ಲ ಗೌರವಾದರಗಳಲ್ಲಿ ಸಮಪಾಲಿದೆ. ಅಂತೆಯೇ ಈ ಅಭಿನಂದನಾ ಗ್ರಂಥ ಇವರೀರ್ವರಿಗೂ ಸಮರ್ಪಿತವಾಗಿದೆ.

ಈ ಗ್ರಂಥದಲ್ಲಿ ನಾಲ್ಕು ಭಾಗಗಳಿವೆ. ಜಯರಾಮ ಹೆಗಡೆ ಅವರೊಂದಿಗೆ ಒಡನಾಡಿದವರ ಲೇಖನಗಳು, ಅವರ ಸಾಹಿತ್ಯ ಕೃಷಿ/ಆತ್ಮಕತೆಯ ಅವಲೋಕನ. ಅವರಿಗೆ ಸಂಬಂಧಿಸಿದ ಅಪರೂಪದ ಫೋಟೋಗಳನ್ನು ಪ್ರಕಟಿಸಿದ್ದು ಈ ಗ್ರಂಥದ ಆಕರ್ಷಣೆ ಹಾಗೂ ಮೌಲ್ಯ.

 

About the Author

ವಿವಿಧ ಲೇಖಕರು

. ...

READ MORE

Related Books