
ಜಿಪುಣರ ಕಥೆಗಳು-ಲೇಖಕಿ ಶಾಂತಾ ಆರ್. ನಾಡಗೀರ, ಮೋಹನ ಡಿ. ದೇಶಪಾಂಡೆ ಹಾಗೂ ಆನಂದ ಆರ್ ದೇಶಪಾಂಡೆ ಅವರು ಮಕ್ಕಳಿಗಾಗಿ ಬರೆದ ಕೃತಿ ಇದು. ಮಕ್ಕಳ ಮನೋವಿಕಾಸಕ್ಕೆ ಇಂತಹ ಕಥೆಗಳು ಪೂರಕ. ತೀರಾ ಸರಳ ಭಾಷೆಯಲ್ಲಿ, ಮಕ್ಕಳ ಕಲ್ಪನಾ ಸಾಮರ್ಥ್ಯ ವೃದ್ಧಿಸುವ ರೀತಿಯಲ್ಲಿ ಕಥೆಗಳನ್ನು ರಚಿಸಲಾಗಿದೆ.
ಜಿಪುಣರ ಕಥೆಗಳು : ಪುಸ್ತಕ ಪರಿಚಯ.
©2025 Book Brahma Private Limited.