ಜ್ಜಾನಮುದ್ರಾ

Author : ಕೆ. ರಂಗರಾಜ ಅಯ್ಯಂಗಾರ್

₹ 17.00




Published by: ಸಪ್ನ ಬುಕ್ ಹೌಸ್
Address: ನಂ: 24, 2ನೇ ಕ್ರಾಸ್‌ ಗಾಂಧಿನಗರ, ಬೆಂಗಳೂರು- 560 009
Phone: 804011 4411

Synopsys

ಲೇಖಕ ಆಸೂರಿ ಕೆ. ರಂಗರಾಜ ಅಯ್ಯಂಗಾರ್ ಅವರ ಕೃತಿ ʻಜ್ಞಾನಮುದ್ರಾʼ. ಈ ಮುದ್ರೆಯನ್ನು ಪ್ರಾಣಾಯಾಮ ಮತ್ತು ಧ್ಯಾನಮಾಡುವಾಗ ಅನುಸರಿಸಿದರೆ ಮಾನಸಿಕ ಒತ್ತಡ, ಜ್ಞಾಪಕಶಕ್ತಿಯ ತೊಂದರೆ, ನಿದ್ರಾಹೀನತೆ, ಅತೀವ ಕೋಪ ಅಥವಾ ಬೇಜಾರು, ತಲೆನೋವು ಹಾಗೂ ಇನ್ನಿತರ ಮಾನಸಿಕ- ಶಾರೀರಿಕ ತೊಂದರೆಗಳಿಗೆ ಔಷಧ ರಹಿತ ಚಿಕಿತ್ಸೆಯ ರೂಪದಲ್ಲಿ ಗುಣಮಾಡುತ್ತದೆ. ಈ ಮುದ್ರೆಯ ಹಿಂದಿರುವ ವಿಜ್ಞಾನ ಹಾಗೂ ಪ್ರತೀ ದಿನ ಯೋಗ ಧ್ಯಾನಗಳನ್ನು ಮಾಡುವ ಅವಶ್ಯಕತೆಯ ಬಗ್ಗೆಯೂ ಲೇಖಕರು ಈ ಪುಸ್ತಕದಲ್ಲಿ ಓದುಗರಿಗೆ ಹೇಳುತ್ತಾ ಹೋಗುತ್ತಾರೆ.

About the Author

ಕೆ. ರಂಗರಾಜ ಅಯ್ಯಂಗಾರ್

ಕೆ. ರಂಗರಾಜ ಅಯ್ಯಂಗಾರ್ ಅವರು ಬೆಂಗಳೂರಿನವರು. ಯೋಗ ಮುದ್ರಾ ಪ್ರಪಂಚ, ಮುದ್ರಾ ಪ್ರವೇಶ, ಮುದ್ರಾ ಯೋಗ ಸೇರಿದಂತೆ ಇತರೆ ಮಹತ್ವದ ಗ್ರಂಥಗಳನ್ನು ರಚಿಸಿದ್ದಾರೆ. ...

READ MORE

Related Books