ಕಾಗೆ ಬಂಗಾರ

Author : ಗಣೇಶ್ ಬೆಳ್ಳಿ

Pages 100

₹ 90.00




Year of Publication: 2016
Published by: ನೇಕಾರ ಪ್ರಕಾಶನ
Address: ಗುರುಮಂದಿರ ರಸ್ತೆ, ಸೊರಬ – 577429, ಶಿವಮೊಗ್ಗ ಜಿಲ್ಲೆ
Phone: 9141833556

Synopsys

ಪತ್ರಕರ್ತರೂ, ಸಾಮಾಜಿಕ  ಹೋರಾಟಗಾರರೂ ಆದ ಗಣೇಶ ಬೆಳ್ಳಿ ಅವರು  ’ಕಾಗೆ ಬಂಗಾರ’ ಪುಸ್ತಕವನ್ನು ಹೊರತಂದಿದ್ದಾರೆ.

ಸಮಾಜದ ಅನೇಕ ಮುಖಗಳನ್ನು ಗಮನಿಸುತ್ತಾ ಜೀವನದ ಹೋರಾಟದಲ್ಲಿ ಅವರ ಆಸಕ್ತಿ ಮತ್ತು ಮನುಷ್ಯ – ಮನುಷ್ಯನ ನಡುವಿನ ಮಾನಸಿಕ ತುಮುಲಗಳ ವ್ಯತ್ಯಾಸವನ್ನು ಈ ಪುಸ್ತಕದಲ್ಲಿ ವಿವರಿಸಿದ್ದಾರೆ.

ಆಧ್ಯಾತ್ಮ ಮತ್ತು ವಿಜ್ಞಾನಗಳು ಉತ್ತರಿಸಲಾಗದ ಎಷ್ಟೋ ವಿಷಯಗಳು ಈ ಪ್ರಕೃತಿಯಲ್ಲಿಅಡಗಿವೆ.  ಅವುಗಳನ್ನು ಪ್ರಶ್ನಿಸುವ ಮೂಲಕ ಗಣೇಶ ಬೆಳ್ಳಿಯವರು ಯಾವುದೇ ಪಂಥವನ್ನು ಅನುಸರಿಸದೇ ನೇರವಾಗಿ ನಿರೂಪಿಸಿದ್ದಾರೆ.  ಲೇಖಕರ ಆಧ್ಯಾತ್ಮಿಕ ಚಿಂತನೆಗಳು ನಿಜಕ್ಕೂ ಇವರನ್ನು ಒಬ್ಬ ಸಾಧಕನ ಸಮೀಪ ನಿಲ್ಲಿಸುತ್ತವೆ.  ಇಂದಿನ ವಿಜ್ಞಾನ ಯುಗದಲ್ಲಿ ಅವುಗಳನ್ನು ಆಧ್ಯಾತ್ಮದೊಂದಿಗೆ ಸಮೀಕರಣಗೊಳಿಸಿ ಅಲ್ಲಿ ಉದ್ಭವಿಸುವ ಪ್ರಶ್ನೆಗಳನ್ನು ಈ ಪುಸ್ತಕದಲ್ಲಿ ಸುಂದರವಾಗಿ ನಿರೂಪಿಸಿದ್ದಾರೆ.

 

Related Books