ಕಾಲ ಸಾಕ್ಷಿಯಾಗಿ

Author : ಚಿದಾನಂದ ಸಾಲಿ

Pages 78

₹ 50.00




Year of Publication: 2010
Published by: ಋತು ಪ್ರಕಾಶನ
Address: 7-5-148/4, ಜವಹರನಗರ, ರಾಯಚೂರು - 584103
Phone: 9886891883

Synopsys

ತೆಲುಗಿನ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಲೇಖಕರಾದ ಡಾ. ಸಿ. ನಾರಾಯಣರೆಡ್ಡಿಯವರ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದವರು ಖ್ಯಾತ ಅನುವಾದಕ, ಲೇಖಕ, ಕವಿ ಚಿದಾನಂದ ಸಾಲಿಯವರು.ಅರ್ಥ ವಿನ್ಯಾಸದಲ್ಲಿ ಇಂಗ್ಲೆಂಡಿನ 18 ನೇ ಶತಮಾನದ ಕವಿಗಳನ್ನು ನೆನಪಿಸುವಂತೆ ಬರೆಯಬಲ್ಲವರು ನಾರಾಯಣರೆಡ್ಡಿಯವರು. ಇಂತಹ  ಅಪರೂಪದ ಪ್ರತಿಭೆಯ ಕವಿಯ ಕೃತಿಯನ್ನು ಕನ್ನಡೀಕರಿಸಿ ’ಕಾಲ ಸಾಕ್ಷಿಯಾಗಿ’ ಪುಸ್ತಕವನ್ನು ಹೊರತಂದಿದ್ದಾರೆ. ಇಲ್ಲಿರುವ ರಚನೆ ನಮ್ಮ ಭಾಷೆಗಳ ಸ್ವರೂಪದ ಕಾಲಾತೀತಕ್ಕೂ, ಬರಹಗಾರನ ಜೀವಂತಿಕೆಗೂ ಉದಾಹರಣೆಯಾಗಿ ನಮ್ಮೆದುರು ನಿಲ್ಲುತ್ತದೆ. 

About the Author

ಚಿದಾನಂದ ಸಾಲಿ

ಕವಿ-ಕತೆಗಾರ- ಅನುವಾದಕ ಚಿದಾನಂದ ಸಾಲಿ ಅವರು ಮೂಲತಃ ರಾಯಚೂರು ಜಿಲ್ಲೆಯ ಸಿರವಾರದವರು.  ಗಣಿತಶಾಸ್ತ್ರದಲ್ಲಿ ಎಂಎಸ್ಸಿ, ಪತ್ರಿಕೋದ್ಯಮ, ಕನ್ನಡದಲ್ಲಿ  ಎಂ.ಎ. ಪದವಿ ಪಡೆದಿರುವ ಅವರು ಎಂಫಿಲ್, ಪಿಜಿಡಿಎಚ್ ಇ ಮತ್ತು ಪಿಜಿಡಿಎಚ್ ಆರ್ ಎಂ ಪದವೀಧರರು. ಕೆಲಕಾಲ ಪತ್ರಕರ್ತರಾಗಿದ್ದ ಅವರು ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕರು. ಪ್ರಜಾವಾಣಿ ಕಥಾಸ್ಪರ್ಧೆ, ಕ್ರೈಸ್ಟ್‌ ಕಾಲೇಜ್ ಕಾವ್ಯಸ್ಪರ್ಧೆ, ಕನ್ನಡಪ್ರಭ ಕಥಾಸ್ಪರ್ಧೆ, ಸಂಕ್ರಮಣ ಕಾವ್ಯಸ್ಪರ್ಧೆ, ಸಂಚಯ ಕಾವ್ಯಸ್ಪರ್ಧೆ, ಪ್ರಜಾವಾಣಿ ಕಾವ್ಯಸ್ಪರ್ಧೆ ಮುಂತಾದವುಗಳಲ್ಲಿ ಬಹುಮಾನ ಪಡೆದಿದ್ದಾರೆ. ರೆ. ..(ಕವಿತೆ); ಮೌನ(ಕನ್ನಡ ಗಜಲ್); ಧರೆಗೆ ನಿದ್ರೆಯು ಇಲ್ಲ(ಕಥಾಸಂಕಲನ), ಚೌಕಟ್ಟಿನಾಚೆ (ಬೆಟ್ಟದೂರರ ಕಲಾಕೃತಿಗಳನ್ನು ಕುರಿತು); ಶಿಕ್ಷಣ ಮತ್ತು ಜೀವನಶೈಲಿ ...

READ MORE

Related Books