ಕಾರಂತ ಮಂಥನ

Author : ಟಿ.ಪಿ. ಅಶೋಕ

Pages 478




Year of Publication: 1994
Published by: ಕರ್ನಾಟಕ ಸಂಘ ಪುತ್ತೂರು
Address: ದಕ್ಷಿಣ ಕನ್ನಡ, ಜಿಲ್ಲೆ

Synopsys

ಪುತ್ತೂರು ಕರ್ನಾಟಕ ಸಂಘವು ಹೊರ ತಂದಿರುವ ‘ಕಾರಂತ ಮಂಥನ’ ಕೃತಿಯನ್ನು ಲೇಖಕ ಟಿ. ಪಿ. ಅಶೋಕ್‌ ಅವರು ಸಂಪಾದಿಸಿದ್ದಾರೆ. ಶಿವರಾಮ ಕಾರಂತರ ಬರಹ, ಘನ ವ್ಯಕ್ತಿತ್ವದ ಕುರಿತು ನಾಡಿನ ವಿವಿಧ ಲೇಖಕರು ಬರೆದಿರುವ ವಿಮರ್ಶಾ ಲೇಖನಗಳ ಸಂಗ್ರಹವೇ ‘ಕಾರಂತ ಮಂಥನ’.

 

About the Author

ಟಿ.ಪಿ. ಅಶೋಕ
(26 August 1955)

ಟಿ. ಪಿ. ಅಶೋಕ ಹುಟ್ಟಿದ್ದು 26-08-1955ರಲ್ಲಿ. ತಮ್ಮ ಸಾಹಿತ್ಯ ವಿಮರ್ಶೆ, ಅನುವಾದ, ಸಂಪಾದನೆ ಮತ್ತು ಅಂಕಣ ಬರಹಳಿಂದ ಟಿ. ಪಿ. ಅಶೋಕ ಪ್ರಸಿದ್ಧರಾಗಿದ್ದಾರೆ. ಸಾಗರದ ಲಾಲ್ ಬಹುದ್ದೂರ್ ಕಾಲೇಜಿನಲ್ಲಿ ಪ್ರಾಧ್ಯಾಪಕರು ಮತ್ತು ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಕಾರನಿರ್ವಹಿಸಿ ನಿವೃತ್ತರಾಗಿದ್ದಾರೆ. ನವ್ಯ ಕಾದಂಬರಿಗಳ ಪ್ರೇರಣೆಗಳು, ಹೊಸ ಹೆಜ್ಜೆ ಹೊಸ ಹಾದಿ, ಕಾರಂತರ ಕಾದಂಬರಿಗಳಲ್ಲಿ ಗಂಡು ಹೆಣ್ಣು, ಸಾಹಿತ್ಯ ಸಂಪರ್ಕ, ವಾಸ್ತವತಾವಾದ, ಸಾಹಿತ್ಯ ಸಂದರ್ಭ, ಶಿವರಾಮಕಾರಂತ: ಎರಡು ಅಧ್ಯಯನಗಳು, ಪುಸ್ತಕ ಪ್ರೀತಿ, ವೈದೇಹಿ ಅವರ ಕಥೆಗಳು, ಯು. ಆರ್. ಅನಂತಮೂರ್ತಿ: ಒಂದು ಅಧ್ಯಯನ, ತೇಜಸ್ವಿ ಕಥನ, ಕುವೆಂಪು ಕಾದಂಬರಿ: ಎರಡು ...

READ MORE

Related Books