ಕಾಲನೊದ್ದವರು

Author : ಬಸವರಾಜು ಕುಕ್ಕರಹಳ್ಳಿ

Pages 72

₹ 50.00




Year of Publication: 2019
Published by: ಫಿಂಚ್‌ ಪಬ್ಲಿಷರ್ಸ್‌
Address: ‌ರಾಮಕೃಷ್ಣನಗರ, ಮೈಸೂರು

Synopsys

'ಕಾಲನೊದ್ದವರು' ಬಸವರಾಜ ಕುಕ್ಕರಹಳ್ಳಿ ಅವರು ಬರೆದ ನೀಳ್ಗತೆ. ಗ್ರಾಮೀಣ ಸೊಗಡು, ಬದುಕು, ಆಧುನಿಕತೆಯ ಅಬ್ಬರಕ್ಕೆ ಸಿಕ್ಕಿ ಜನರು ನಲುಗುವ ಪರಿಯನ್ನು ಈ ಕತೆಯಲ್ಲಿ ಚಿತ್ರಿಸಲಾಗಿದೆ.

ಗ್ರಾಮಿಣ ಕಸುಬುಗಳು ಕಣ್ಮರೆಯಾಗುತ್ತಿದ್ದು, ತೊಪ್ಪೆ ನಂಜಿ ಎಂಬ ಮಹಿಳೆಯೊಬ್ಬಳ ಪಾತ್ರದ ಮೂಲಕ ಭಾರತದ ಹಳ್ಳಿಗಳ ದಾರುಣ ಕತೆಯನ್ನು ಮುಖ್ಯವಾಗಿ ಬಿಂಬಿಸಲಾಗಿದೆ. ಆಧುನಿಕತೆಯ ಹಿಂದೆ ಉಳಿದ ಕರಿಛಾಯೆಯ ಕಡೆಗೆ ಈ ಕೃತಿ ಬೆಳಕು ಚೆಲ್ಲಿದೆ.

About the Author

ಬಸವರಾಜು ಕುಕ್ಕರಹಳ್ಳಿ
(02 October 1955)

ಲೇಖಕ ಬಸವರಾಜು ಮೈಸೂರಿನ ಕುಕ್ಕರಹಳ್ಳಿ ಗ್ರಾಮದವರು. ತಂದೆ- ಧನಗಳ್ಳಿ ಸಿದ್ಧಯ್ಯ, ತಾಯಿ- ನಿಂಗಮ್ಮ. ಎಂ.ಲಿಬ್.ಸೈನ್ಸ್ ನಲ್ಲಿ ಪದವಿ ಪಡೆದಿರುವ ಬಸವರಾಜು ಅವರು ಮೈಸೂರಿನ ಮಹಾರಾಜ ಪದವಿ ಪೂರ್ವ ಕಾಲೇಜಿನಲ್ಲಿ ಎರಡು ವರ್ಷಗಳು ಡಿಪ್ಲೊಮಾ ಗ್ರಂಥಾಲಯ ವಿಜ್ಞಾನ ಬೋಧನೆ, ಗ್ರಂಥಪಾಲಕ, ಮರಿಮಲ್ಲಪ್ಪನವರ ಪದವಿ ಪೂರ್ವ ಕಾಲೇಜಿನಲ್ಲು ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಪ್ರವೃತ್ತಿಯಲ್ಲಿ ಕಥೆಗಾರರಾಗಿರುವ ಅವರು ಸಾಹಿತ್ಯದಲ್ಲಿಯೂ ತಮ್ಮನ್ನು ತೋಡಗಿಸಿಕೊಂಡಿದ್ದಾರೆ. ಕೆಲವು ಕಾಲ ರಂಗಕರ್ಮಿಯಾಗಿ ಬಿ.ವಿ.ಕಾರಂತರ ನಿರ್ದೇಶನದ ಹಯವದನ ನಾಟಕದ ಜೊತೆಗೆ, ಹಲವು ನಿರ್ದೇಶಕರ ನಾಟಕಗಳು ಹಾಗೂ ಸಾಕ್ಷರತೆಯ ಬೀದಿ ನಾಟಕಗಳಲ್ಲಿ ನಟಿಸಿದ್ದಾರೆ. ಪದವಿ ಓದುತ್ತಿದ್ದಾಗಲೇ ‘ಸ್ಟೂಡೆಂಟ್ ಫಾರ್ ಡೆಮಾಕ್ರಸಿ’ ವಿದ್ಯಾರ್ಥಿ ...

READ MORE

Related Books