ಕನ್ನಡ ಡಿಂಡಿಮ!- ಸತ್ತಂತಿಹರನು ಬಡಿದೆಚ್ಚರಿಸು

Author : ಆನಂದ್ ಜಿ.

Pages 88

₹ 60.00




Published by: ಬನವಾಸಿ ಬಳಗ ಪ್ರಕಾಶನ
Address: #93, ಗುರುರಾಯ, 5ನೇ ಎ ಕ್ರಾಸ್, 4ನೇ ಮೇನ್, 3ನೇ ಬ್ಲಾಕ್, ತ್ಯಾಗರಾಜನಗರ, ಬೆಂಗಳೂರು-560028
Phone: 9449977880

Synopsys

ಕನ್ನಡಿಗರ ನಿಜಗುರುತು, ಹೊರ ಜಗತ್ತಿನೊಂದಿಗೆ ನಮ್ಮ ಕೊಡು ಕೊಳ್ಳುವಿಕೆ. ನಮ್ಮ ಬದುಕಿನ ಮಳೆ ಪ್ರಭಾವ ಬೀರುತ್ತಿರುವ. ನಮ್ಮ ಬದುಕನ್ನು ನಿಯಂತ್ರಿಸುವಂತಿರುವ ಅನೇಕ ಅಂಶಗಳು ಅವು ಬೀರುತ್ತಿರುವ ಪರಿಣಾಮಗಳು, ಇವೆಲ್ಲವನ್ನೂ ಯಾವುದೇ ತೆರೆಯಿರದೆ ನೋಡುವ ಪ್ರಯತ್ನವನ್ನು ನಲವತ್ತೆರಡು ಬಿಡಿ ಲೇಖನಗಳ ಸಂಕಲನ ಇದಾಗಿದೆ.

About the Author

ಆನಂದ್ ಜಿ.

ಕನ್ನಡ ಭಾಷೆ-ಸಂಸ್ಕೃತಿಯ ಬಗ್ಗೆ ವಿಶೇಷ ಆಸಕ್ತಿ ಹಾಗೂ ಕಾಳಜಿ ಹೊಂದಿರುವ ಆನಂದ ಜಿ. ಅವರು ಬನವಾಸಿ ಬಳಗದ ಸಕ್ರಿಯ ಸದಸ್ಯರು. ಕನ್ನಡ-ಕರ್ನಾಟಕ ಕುರಿತು ಕೆಲವು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ನಮ್ಮ ಮೆಟ್ರೋ ಹಿಂದಿ ಬೇಡ, ಕನ್ನಡಿಗ ಮರೆವು ಅರಿವು, ಸ್ವತಂತ್ರ ಭಾರತದಲ್ಲಿ ಅತಂತ್ರ ಕರ್ನಾಟಕ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ...

READ MORE

Related Books