ಕನ್ನಡ ಕಾವ್ಯಾಲಂಕಾರ ಸೂತ್ರ-ವೃತ್ತಿ

Author : ಕೆ.ಕೃಷ್ಣಮೂರ್ತಿ

Pages 236

₹ 220.00




Year of Publication: 2019
Published by: ಕೆ. ಕೃಷ್ಣಮೂರ್ತಿ ಸಂಶೋಧನಾ ಸಂಸ್ಥೆ
Address: #22, ಚಿರಂತನ ಕಕೃಷ್ಣಮೂರ್ತಿ ಲೇಔಟ್‌, ಮೈಸೂರು
Phone: 9448553797

Synopsys

ಕನ್ನಡ ಪ್ರಾಚೀನ ಅಲಂಕಾರಿಕರಲ್ಲಿ, ವೈಯ್ಯಾಣಿಕರಲ್ಲಿ ವಾಮನನು ಮೂರನೇಯವನು. ಕಾವ್ಯುದ ಅಲಂಕಾರ, ಪದ ರಚನಾ ನೀತಿ-ರೀತಿ, ವಿಭಿನ್ನವಾಗಿ ಮಂಡಿಸಿ, ಅಲಂಕಾರಶಾಸ್ತ್ರಕ್ಕೆ ವಿಶಿಷ್ಟ ಛಾಪು ಮೂಡಿಸಿದ್ದು, ಸುಲಭವಾಗಿ ಅರ್ಥವಾಗುವಂತೆ ಕಾವ್ಯಾಲಂಕಾರಕ್ಕೆ ವೃತ್ತಿ ಬರೆದಿದ್ದು ಈತನ ವೈಶಿಷ್ಟ್ಯ. ವಾಮನನು ತನ್ನ ರೀತಿ-ತತ್ವದಲ್ಲಿ ಭರತನ ರಸತತ್ವವನ್ನು ಸಮನ್ವಯಗೊಳಿಸಲು ಯತ್ನಿಸಿದ್ದಾನೆ. ವಾಮನನ ಕಾವ್ಯಶಾಸ್ತ್ರಕ್ಕೂ ದರೂಹ ಎಂಬಾತನು ತನ್ನ ನಾಟ್ಯಶಾಸ್ತ್ರದ ವೃತ್ತಿಗೂ ಅನ್ವಯಿಸುತ್ತಾನೆ. ಇಂತಹ ವಿದ್ವಾಂಸನ ಕನ್ನಡ ಕಾವ್ಯಾಲಂಕಾರ ಸೂತ್ರ-ವೃತ್ತಿ ಕೃತಿಯು ಕೇವಲ ಅನುವಾದವಾಗಿರದೇ ಅದು ಸ್ವತಂತ್ರ ಕೃತಿ, ಸಂಶೋಧನಾ ಕೃತಿ ಎನ್ನುವಷ್ಟು ಪ್ರಖರವಾಗಿದೆ.

About the Author

ಕೆ.ಕೃಷ್ಣಮೂರ್ತಿ

ಕೆ.ಕೃಷ್ಣಮೂರ್ತಿ- ಹುಟ್ಟಿದ್ದು ಹಾಸನ ಜಿಲ್ಲೆ ಕೇರಳಾಪುರದಲ್ಲಿ. ಮಹಾರಾಜ ಕಾಲೇಜಿನಲ್ಲಿ ಬಿ.ಎ ಮತ್ತು ಎಂ.ಎ. ಕನ್ನಡ, ಇಂಗ್ಲಿಷ್, ಸಂಸ್ಕೃತ ಭಾಷೆಗಳಲ್ಲಿ ಸರ್ವಪ್ರಾವಿಣ್ಯ. ಬೊಂಬಾಯಿ ವಿಶ್ವವಿದ್ಯಾಲಯದಿಂದ ಧ್ವಾನ್ಯಾಲೋಕ ಮತ್ತು ಅದರ ವಿಮರ್ಶೆ ಡಾಕ್ಟರೇಟ್ ಪದವಿ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಂಸ್ಕೃತ ವಿಭಾಗದ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ಕೆಲಸ. ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಿಸಿದ ಮುಖ್ಯಪುಸ್ತಕಗಳು ಧ್ವನ್ಯಾಲೋಕ ಮತ್ತು ಆನಂದವರ್ಧನನ ಕಾವ್ಯಮೀಮಾಂಸೆ, ಮಮ್ಮಟನ ಕಾವ್ಯ ಪ್ರಕಾಶ. ರಾಜಶೇಖರನ ಕಾವ್ಯ ಮೀಮಾಂಸೆ, ದಂಡಿಯ ಕಾವ್ಯದರ್ಶನ, ವಾಮನನ ಕಾವ್ಯಲಂಕರಸೂತ್ರವೃತ್ತಿ, ಕ್ಷೇಮೇಂದ್ರನ ಕವಿಕಂಠಾಭರಣ, ಔಚಿತ್ಯಚರ್ಚೆ, ಭಾಮಹನ ಕಾವ್ಯಾಲಂಕಾರ, ಹಾಗೆಯೇ ಇಂಗ್ಲಿಷಿನಲ್ಲಿ ವಕ್ರೋಕ್ತಿಜೀವಿತ, ಧ್ವನ್ಯಾಲೋಕ, ನಾಟ್ಯಶಾಸ್ತ್ರ ಮತ್ತು ಅಭಿನವ ಭಾರತಿ, ...

READ MORE

Related Books