ಕನ್ನಡದ ಕೀರ್ತಿ

Author : ಜಿ. ಬಿ. ಜೋಶಿ

Pages 124

₹ 20.00




Year of Publication: 1989
Published by: ಮನೋಹರ ಗ್ರಂಥ ಮಾಲಾ
Address: ಸುಭಾಷ ರಸ್ತೆ, ಧಾರವಾಡ

Synopsys

ಹಿರಿಯ ವಿಮರ್ಶಕ ಕೀರ್ತಿನಾಥ ಕುರ್ತಕೋಟಿ ಅವರ ಅಭಿನಂದನ ಗ್ರಂಥ. ಮನೋಹರ ಗ್ರಂಥಮಾಲೆಯ ಸಂಸ್ಥಾಪಕರಾದ ಜಿ.ಬಿ. ಜೋಶಿ ಅವರು ಈ ಗ್ರಂಥವನ್ನು ಸಂಪಾದಿಸಿದ್ದಾರೆ. ಈ ಪುಸ್ತಕದಲ್ಲಿನ ಲೇಖನಗಳು ಹೀಗಿವೆ-
ಸಂದೇಶ- ಡಿ.ವೀರೇಂದ್ರ ಹೆಗ್ಗಡೆಯವರು | ಕೀರ್ತಿ : ಅನ್ವರ್ಥಕ ನಾಮ- ಶಂ. ಬಾ ಜೋಶಿ | ಬಹುಶ್ರುತ ಮೇಧಾವಿ - ಪು. ತಿ. ನರಸಿಂಹಾಚಾರ | ಕೀರ್ತಿನಾಥ ಕುರ್ತಕೋಟಿ -ಎಚ್, ವೈ, ಶಾರದಾಪ್ರಸಾದ | ಶುಭಾಶಂಶನ -ಎಂ. ಗೋಪಾಲಕೃಷ್ಣ ಅಡಿಗ | ನಾವು ಕಂಡಂತ ಕೀರ್ತಿನಾಥರು - ಜ.ಚ.ನಿ. | ಕುರ್ತಕೋಟಿಯವರೊಂದಿಗೆ - ಎಸ್. ಎನ್. ಶಿವಸ್ವಾಮಿ | ಅಭಿಮಾನದ ಸಂಗತಿ - ಎಂ. ಚಿದಾನಂದಮೂರ್ತಿ | ಕೀರ್ತಿನಾಥ ಕುರ್ತಕೋಟಿ -  ಎಂ. ಕೆ. ಇಂದಿರಾ | ಕನ್ನಡಕ್ಕೊಂದು ಕೀರ್ತಿ -ಬನ್ನಂಜೆ | ಕುರ್ತಕೋಟಿ : ನಾನು -ಶಂಕರ ಮೊಕಾಶಿ ಪುಣೇಕರ | 'ಕೀರ್ತಿ'ಯೊಡನೆ ಕಳೆದ ಕೆಲವು ದಿನಗಳು -ಚೆನ್ನವೀರ ಕಣವಿ | ಕೀರ್ತಿನಾಥರನ್ನು ಎದೆಗೆ ಕರೆದಾಗ -ಬಿ. ಸಿ. ರಾಮಚಂದ್ರ ಶರ್ಮ | ಕುರ್ತಕೋಟಿಯವರ ವಿಮರ್ಶೆ -ಕ. ವೆಂ. ರಾಜಗೋಪಾಲ | ಕಣ್ಣೇ ಕ್ಯಾಮರಾ -ಕೃಷ್ಣಾನಂದ ಕಾಮತ | ಸ್ನೇಹಮೂರ್ತಿ - ವಿಜಯಾ | ಕೀರ್ತಿ- ಕಾಮರೂಪಿ | ನಾ ಕಂಡ ಪ್ರೊ. ಕೀರ್ತಿನಾಥರು -'ರಂಜನ' ಭಟ್ಟ | ಕುರ್ತಕೋಟಿ ಕೀರ್ತ್ಯೋತ್ಸವ - ರಾಜೀವ ತಾರಾನಾಥ | ಕೀರ್ತಿ: ನಾನು -ಕೆ. ವಿ. ಸುಬ್ಬಣ್ಣ  | ಪ್ರೀತಿಗೊಬ್ಬ 'ಕೀರ್ತಿ’ -ಸದಾನಂದ ಕನವಳ್ಳಿ | ಸಹೃದಯ ಕೀರ್ತಿ - ಆರ್ಯ | ಅತ್ತಿತ್ತ ನೋಡುವಲ್ಲಿ -ಪಿ. ಲಂಕೇಶ್ |, ಕೀರ್ತಿನಾಥ ಕುರ್ತಕೋಟಿ -ಡಿ. ಎ. ಶಂಕರ | ಹಿಂದಿರುಗಿ ನೋಡಿದಾಗ -ರಾಘವೇಂದ್ರ ಖಾಸನೀಸ | ನಿರ್ಮತ್ಸರವಾದ ಮೆಚ್ಚಿಕೆ -ಎನ್.ಎಸ್. ಲಕ್ಷ್ಮೀನಾರಾಯಣಭಟ್ಟ | ಒಂದು ಶಬ್ದದ ಮೂಲಕ

-ಎಚ್.ಎಸ್. ವೆಂಕಟೇಶ ಮೂರ್ತಿ | ಗಂಧದವನ ಜೊತೆ ಗುದ್ದಾಟ -ಸುಮತೀಂದ್ರ ನಾಡಿಗ |  ಪಂಡಿತ ರಸಿಕರ ಪರಂಪರೆಯವರು -ರಾಮಚಂದ್ರ ದೇವ | ರಸಗವಳದ ಅನುಭವ -ಸುಂದರ ನಾಡಕರ್ಣಿ | ಸೋಗು ಇಲ್ಲದ ಪಾಂಡಿತ್ಯ: ವ್ಯಕ್ತಿತ್ವ -ವೀಣಾ ಶಾಂತೇಶ್ವರ | ಜಡಭರತ ಕೀರ್ತಿರಾಮ - ವಾಮನ ಬೇಂದ್ರೆ | ಕೀರ್ತಿನಾಥ ಕುರ್ತಕೋಟ ಗೌಡರು - ಚಂದ್ರಶೇಖರ ಕಂಬಾರ | ಕೀರ್ತಿಗೆ ಅರವತ್ತು-'ಜೀವಿ' ಕುಲಕರ್ಣಿ | ಮೂರು ಕೀರ್ತಿ -ಪ್ರಸಂಗಗಳು - ಸಿದ್ದಲಿಂಗ ಪಟ್ಟಣಶೆಟ್ಟಿ | ಕುರ್ತಕೋಟಿಯವರಿಂದ ನಾನು ಕಲಿತದ್ದು -ಗಿರಡ್ಡಿ ಗೋವಿಂದರಾಜ | ಕವಿ - ಹೂಗಳು - ವೈ.ಎನ್.ಕೆ. | ಕಲೆಯ ಪಕ್ಷಪಾತಿ ವಿಮರ್ಶಕ -ಶ್ಯಾಮಸುಂದರ ಬಿದರಕುಂದಿ | ಒಂದು ಕಾದಂಬರಿ ಪ್ರಸಂಗ -ಚಂದ್ರಕಾಂತ ಕುಸನೂರ | ಕೀರ್ತಿಮುಖ - ಜಿ.ಬಿ. | ಕೀರ್ತಿಕವಳ- ಎನ್ಕೆ | ಸರಸ ಸಜ್ಜನಿಕೆಯ ಸಾಕಾರಮೂರ್ತಿ -ಕೆ. ಎಸ್. ದೇಶಪಾಂಡೆ | ಕೀರ್ತಿ & ನಾನು -ಗಿರೀಶ ಕಾರ್ನಾಡ | ಜಿ.ಬಿ+ಕೀರ್ತಿ=ಮನೋಹರ ಗ್ರಂಥಮಾಲೆ -ಸದಾನಂದ ಕನವಳ್ಳಿ | ಕುರ್ತಕೋಟಿಯ ಕೀರ್ತಿ -ಬಿ. ಬಿ. ರಾಜಪುರೋಹಿತ | ನನ್ನ ಪ್ರೀತಿಯ ಕುರ್ತಕೋಟಿ ಮಾಸ್ತರರು  - ಜಾ.ಗೋ. | ಕೀರ್ತಿ, ಸರ್, ಗೌಡರು -ರಮಾಕಾಂತ ಜೋಶಿ | ಎಮ್ಮಯ ಭಾವದಲಿ ಹುಳಕಿಲ್ಲ -ಬಿ.ಆರ್. ಕುಲಕರ್ಣಿ | ರಸನಿಮಿಷಗಳು -ಎಸ್. ಬಿ. ಹುನಗುಂದ | ಉತ್ಸಾಹದ ಚಿಲುಮೆ - ಎಂ. ಶಂಕರ |. ಸುಪರ್ ಕಾಂಪ್ಯೂಟರ್ 'ಕೀರ್ತಿ' -ಮಾಧವ ಕೌಜಲಗಿ | ಆತ್ಮಿಯ ಕೀರ್ತಿ  - ಪಿ.ಆರ್. ಗದಗಕರ | ಪ್ರವೇಶ ಧನಕ್ಕೆ ನಾಂದಿ - ಯು. ವಿಜಯನಾಥ ಶೆಣೈ | ಹಿರಿ-ಕಿರಿಯರೆಂಬ ಭಾವನೆಯಿರದವರು -ರಮೇಶ ಗೋಡಬೋಲೆ | ಸ್ಮರಣ ಒಳಗೂಡುವ ಸಲುವಾಗಿ - ಎ.ಎಂ. ಜೋಶಿ | ನನ್ನಲ್ಲಿರುವ 'ವೃಕ್ಷ' ನಿನಗೆ ನಮಿಸುತ್ತದೆ  -ಎಸ್.ಜಿ. ವಾಸುದೇವ | ಮಾರ್ಗದರ್ಶಕ ಕೀರ್ತಿ -ಕಾನಕಾನಹಳ್ಳಿ ಗೋಪಿ | ಕೀರ್ತಿಯೊಡನೆ ..... ಡಿ.ಎಚ್. ಢಾಣಕ ಶಿರೂರ | ಕೀರ್ತಿನಾಥ ಕುರ್ತಕೋಟಿ -ಜನಾರ್ದನ ಕುಲಕರ್ಣಿ | ನನ್ನ ಕೀರ್ತಿನಾಥರು..-ಸರಸ್ವತಿ ಕುರ್ತಕೋಟಿ | ನಿಷ್ಠುರ ಸತ್ಯಕ್ಕೆ ಬೆನ್ನು ಬಿದ್ದವರು -ರಾಮು | ಇವತ್ತು ಗೌಡರ 'ಒಣಹರಟೆ’- ಎಂ.ಎನ್. ತಾವರಗೇರಿ | ಒಂದು ಹಳೆಯ ನೆನಪು -ಸುರೇಶ ಹೆಬ್ಳೀಕರ | ಕೇಳಿ ಗೊತ್ತಿದ್ದ ಕೀರ್ತಿ - ಗಂಗೂಬಾಯಿ ಹಾನಗಲ್ಲ | ವಾಗರ್ಥಗಳ ಪ್ರತಿಪಾದಕ -ಜಿ.ಎಂ. ಹೆಗಡೆ | ಪತ್ರಗಳಿಂದ |

About the Author

ಜಿ. ಬಿ. ಜೋಶಿ
(26 July 1904)

ಪದ್ಮಶ್ರೀ ಗೋವಿಂದ ಭೀಮಾಚಾರ್ಯ ಜೋಶಿ ಇವರು 1904 ಜುಲೈ 26 ರಂದು ಗದಗ ಜಿಲ್ಲೆಯ ಹೊಂಬಳದಲ್ಲಿ ಜನಿಸಿದರು. ಜಿ.ಬಿ.ಜೋಶಿಯವರು 1933 ರಲ್ಲಿ ಮನೋಹರ ಗ್ರಂಥಮಾಲೆಯನ್ನು ಬೆಟಗೇರಿ ಕೃಷ್ಣಶರ್ಮ ಹಾಗೂ ಚುಳಕಿ ಗೋವಿಂದರಾವ ಇವರ ಜೊತೆಗೂಡಿ ಪ್ರಾರಂಭಿಸಿದರು. ಈ ಪ್ರಕಾಶನ ಸಂಸ್ಥೆಯ ಮೂಲಕ ಅನೇಕ ಖ್ಯಾತ ಲೇಖಕರನ್ನುಕನ್ನಡ ಸಾಹಿತ್ಯಕ್ಕೆ ಪ್ರಥಮವಾಗಿ ಪರಿಚಯಿಸಿದರು.  1959 ರಲ್ಲಿ  ಹೊರಬಂದ ರಜತ ವರ್ಷದ ಕಾಣಿಕೆಯಾದ “ನಡೆದು ಬಂದ ದಾರಿ” ಮೂರು ಸಂಪುಟಗಳಲ್ಲಿ ಪ್ರಕಟವಾಯಿತು. ಈ ಹೊತ್ತಿಗೆಯಲ್ಲಿ ಪ್ರಕಟವಾದ ಕೀರ್ತಿನಾಥ ಕುರ್ತಕೋಟಿಯವರ ಕನ್ನಡ ಸಾಹಿತ್ಯದ ಸಮಗ್ರ ವಿಮರ್ಶೆ, ವಿಮರ್ಶಾಲೋಕದಲ್ಲಿ ಹೊಸ ಆಯಾಮವನ್ನು ತೆರೆಯಿತು. ಆ ಬಳಿಕ ವಿಮರ್ಶೆಯ ನಿಯತಕಾಲಿಕೆ  “ಮನ್ವಂತರ”ವನ್ನು ಪ್ರಾರಂಭಿಸಿದರು. ಜಿ.ಬಿ.ಜೋಶಿಯವರು ...

READ MORE

Related Books