ಕರೆಯುತಿದೆ ಯುಗವಾಣಿ

Author : ಸಂಪಿಗೆ ತೋಂಟದಾರ್ಯ

Pages 100

₹ 70.00




Year of Publication: 2017
Published by: ಮಲ್ಲಮ್ಮ ಪ:ನಾರಸೀಗೌಡ ಸಾಂಸ್ಕೃತಿಕ ಟ್ಟಸ್ಟ್,
Address: 1273, 7ನೇಕ್ರಾಸ್, ಚಂದ್ರಾ ಬಡಾವಣೆ, ವಿಜಯನಗರ, ಬೆಂಗಳೂರು 560040
Phone: 9964124831

Synopsys

ಸಂಪಿಗೆ ತೋಂಟದಾರ್‍ಯ ಅವರು ಬರೆದಿರುವ ಕೃತಿ ’ಕರೆಯುತಿದೆ ಯುಗವಾಣಿ’. ಈ ಕೃತಿಯು ಸ್ವಾಮಿ ವಿವೇಕಾನಂದರ ವಿಚಾರಧಾರೆ ಅನುಷ್ಠಾನ ಕುರಿತ ನಾಟಕವನ್ನು ಪ್ರಸ್ತುತಪಡಿಸುತ್ತದೆ.

ಲೇಖಕರು ಸ್ವಾಮಿ ವಿವೇಕಾನಂದರ ಜೀವನ ಸಾಧನೆಗಳಿಂದ ಪ್ರೇರೇಪಿತರಾಗಿ ರಚಿಸಿರುವ ಈ ನಾಟಕವು ಓದುಗರಿಗೂ, ಮತ್ತು ನಾಟಕ ಕಲಾವಿದರಿಗೂ ಸ್ಫೂರ್ತಿ ನೀಡಬಲ್ಲ ರಚನೆಯಾಗಿದೆ. ಉದಾತ್ತ ವಿಚಾರಗಳ ಪ್ರಚಾರವನ್ನು ಮಾಡುವ ಮೂಲಕ ಈ ನಾಟಕ  ಪ್ರೇರಕವಾಗಿದೆ ಎನ್ನಬಹುದು.

ಸ್ವಾಮಿ ವಿವೇಕಾನಂದರ ಸದೃಶವಾಣಿಯ ಪ್ರೇರೇಪಣೆಯಿಂದ ’ಕರೆಯುತಿದೆ ಯುಗವಾಣಿ’ ಎಂಬ ನಾಟಕ ರಚನೆಯನ್ನು ಓದುಗರಿಗೆ ಲೇಖಕರು ನೀಡಿದ್ದಾರೆ.

About the Author

ಸಂಪಿಗೆ ತೋಂಟದಾರ್ಯ

ರಂಗಕರ್ಮಿ, ಬರಹಗಾರ, ಪ್ರಾಧ್ಯಾಪಕರಾದ ತೋಂಟದಾರ್ಯ ಸಂಪಿಗೆ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯ-ಸಾಂಸ್ಕೃತಿಕ ಲೋಕದಲ್ಲಿ ಸಕ್ರಿಯರಾಗಿದ್ದಾರೆ. ಧಾರವಾಡದ ಕಲಾದೇಗುಲ ಸಂಸ್ಥೆಯ ಸ್ಥಾಪಕ ಸದಸ್ಯರೂ ಕೂಡ ಆಗಿದ್ದಾರೆ. ವೀಡಿಯೋ ಡಾಕ್ಯುಮೆಂಟರಿ, ಕಿರುಚಿತ್ರಗಳಿಗೆ ಚಿತ್ರಕತೆ ಬರೆದು ನಿರ್ದೇಶಿಸಿದ್ದಾರೆ. ನೊಬೆಲ್‌ ಪ್ರಶಸ್ತಿ ವಿಜೇತ ಪ್ರೊ.ಎಸ್. ಚಂದ್ರಶೇಖರ್‌ ಅವರ ಜೀವನ ಚರಿತ್ರೆ ಕೃತಿ ‘ಚಂದ್ರ’ ಕನ್ನಡಕ್ಕೆ ಅನುವಾದಿಸಿದ್ದಾರೆ. ಬೆಳಕ ಬಿತ್ತುವ ಬದುಕು ಇವರು ರಚಿಸಿದ ನಾಟಕ.  ...

READ MORE

Related Books