ಕರಿಯನಿತ್ತಡೆ ಒಲ್ಲೆ

Author : ರಮೇಶಬಾಬು ಯಾಳಗಿ

Pages 104

₹ 40.00




Year of Publication: 2002
Published by: ಶ್ರೀ ಚೆನ್ನಬವೇಶ್ವರ ಸಂಸ್ಥಾನ ಹಿರೇಮಠ
Address: ಹಾರಕೂಡ, ಬಸವಕಲ್ಯಾಣ, ಬೀದರ
Phone: 9845509264

Synopsys

ಜೇಡರ ದಾಸಿಮಯ್ಯ ಅವರು ವಿವೇಚನೆಯ ಸತ್ಯದ ಬೆಳಕನ್ನು ಹರಿಸುವ ಕೃತಿ 'ಕರಿಯನಿತ್ತಡೆ ಒಲ್ಲೆ'. ಅವರ ವಚನ, ಅದರಲ್ಲಿ ವ್ಯಕ್ತವಾಗಿರುವ ಜೀವನ ದರ್ಶನ, ಚೇತನಗಳನ್ನು ಇಲ್ಲಿ ವಿಶ್ಲೇಷಿಸಿದ್ದಾರೆ ಲೇಖಕ ರಮೇಶಬಾಬು ಯಾಳಗಿ.

About the Author

ರಮೇಶಬಾಬು ಯಾಳಗಿ
(15 October 1970)

ಮಾನ್ವಿಯ ಕಲ್ಮಠ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ರಮೇಶಬಾಬು ಯಾಳಗಿ ಅವರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಸುರಪುರದಲ್ಲಿ, ಕಾಲೇಜು ಶಿಕ್ಷಣವನ್ನು ಶಹಾಪುರದಲ್ಲಿ ಪಡೆದ ಅವರು ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅನುಭವಗಳ ಅನಾವರಣ, ಭರವಸೆಯ ಬೇಸಾಯ, ಸರ್ವಜ್ಞನ ವಿಚಾರ ದರ್ಶನ ಅವರ ಪ್ರಕಟಿತ ಕೃತಿಗಳು. ...

READ MORE

Related Books