ಕರ್ನಾಟಕ ವಾಸ್ತುಶಿಲ್ಪ ಉದ್ಯಾನ

Author : ಎ.ವಿ. ನರಸಿಂಹ ಮೂರ್ತಿ

Pages 120

₹ 226.00




Year of Publication: 2007
Published by: ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ
Address: ದಸರಾ ವಸ್ತು ಪ್ರದರ್ಶನ ಆವರಣ, ಮೈಸೂರು

Synopsys

ಕರ್ನಾಟಕ ವಾಸ್ತುಶಿಲ್ಪ ಕುರಿತು ಸಮಗ್ರ ಮಾಹಿತಿ ನೀಡಿರುವ ಕೃತಿ-ಕರ್ನಾಟಕ ವಾಸ್ತುಶಿಲ್ಪ ಉದ್ಯಾನ. ಬೌದ್ಧ, ಜೈನ, ಶೈವ, ವೈಷ್ಣವ, ಇಸ್ಲಾಂ, ಕ್ರೈಸ್ತ, ಸಿಖ್‌ ಮುಂತಾದ ಧರ್ಮಗಳಿಗೆ ಕರ್ನಾಟಕ ವಾಸ್ತು ಶಿಲ್ಪ ಪೋಷಣೆ ನೀಡಿದೆ. ಛಾಯಾಚಿತ್ರಗಳು, ಟಿಪ್ಪಣಿಗಳು ಈ ಕೃತಿಯಲ್ಲಿದ್ದು ಡಾ.ಎ.ವಿ. ನರಸಿಂಹಮೂರ್ತಿ ಮತ್ತು ಡಾ. ಆರ್‌. ಗೋಪಾಲ್‌ ಅವರು ಈ ಕೃತಿಯನ್ನು ರಚಿಸಿದ್ದಾರೆ.

About the Author

ಎ.ವಿ. ನರಸಿಂಹ ಮೂರ್ತಿ

ಡಾ.ಎ.ವಿ.ನರಸಿಂಹಮೂರ್ತಿ ಅವರು ಇತಿಹಾಸ ಸಂಶೋಧನೆಯಲ್ಲಿ ಕೆಲಸ ಮಾಡಿದ್ದಾರೆ. ಇವರಿಗೆ ಚಿದಾನಂದ ಪ್ರಶಸ್ತಿ ಲಭಿಸಿದೆ. ‘ಐವರು ಸಂತರು, ಸಂಸ್ಕೃತ ಮತ್ತು ವಿಜ್ಞಾನ, ಎಲ್ಲಾ ಧರ್ಮಗಳ ಸಾರವೂ ಒಂದೇ, ಶ್ರೀ ವಿದ್ಯೆಯ ಸಾರ’ - ಮುಂತಾದ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿ, ಸಂಪಾದಿಸಿದ್ದಾರೆ. ಕರ್ನಾಟಕ ವಾಸ್ತುಶಿಲ್ಪ ಉದ್ಯಾನ ಅವರ ಮತ್ತೊಂದು ಸಂಪಾದಿತ ಕೃತಿ.  ...

READ MORE

Related Books