ಕರ್ನಾಟಕದಲ್ಲಿ ಶವಸಂಸ್ಕಾರ

Author : ರೇಣುಕಾ ಕೋಡಗುಂಟಿ

Pages 200

₹ 200.00




Year of Publication: 2009
Published by: ಪರಶುರಾಮ ಕೋಡಗುಂಟಿ
Address: ಬಂಡಾರ ಪ್ರಕಾಶನ, ಮಸ್ಕಿ, ಲಿಂಗಸುಗೂರು ತಾಲ್ಲೂಕು, ರಾಯಚೂರು ಜಿಲ್ಲೆ.

Synopsys

ಶವಸಂಸ್ಕಾರದಲ್ಲೂ ‌ಸಾಂಸ್ಕೃತಿಕ ಆಚರಣೆಗಳಿದ್ದು, 'ಕರ್ನಾಟಕದಲ್ಲಿ ಶವಸಂಸ್ಕಾರ'  ಪುಸ್ತಕವು ನಮ್ಮ ಸಾಮಾಜಿಕ ನಂಬಿಕೆ, ಭಾವನಾತ್ಮಕತೆ ಮೊದಲಾದ ಬಹಳ ಮಹತ್ವದ ಅಂಶಗಳನ್ನು ತೆರೆದಿಡುತ್ತದೆ. ಶವಸಂಸ್ಕಾರದ ಆಚರಣೆ, ಪದ್ದತಿಗಳು ಆಯಾ ಸಮುದಾಯದ ಬಗೆಗಿನ ತಿಳುವಳಿಕೆಯನ್ನು, ಅವುಗಳಲ್ಲಿನ ತತ್ವಗಾನವನ್ನ ತಿಳಿದುಕೊಳ್ಳುವುದಕ್ಕೆ ಅನುವು ಮಾಡಿಕೊಡುತ್ತವೆ. ಜನಪದ ಬದುಕನ್ನು ಅರ್ಥೈಸಿಕೊಳ್ಳಲು ಇದು ಪೂರಕ.  

About the Author

ರೇಣುಕಾ ಕೋಡಗುಂಟಿ

ರೇಣುಕಾ ಕೋಡಗುಂಟಿ ಅವರು ಮೂಲತಃ ರಾಯಚೂರು ಜಿಲ್ಲೆಯ ಮಸ್ಕಿಯವರು. ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ತಂದೆ ಅಯ್ಯಪ್ಪ ಕೋಡಗುಂಟಿ, ತಾಯಿ ಶಾಂತಮ್ಮ ಕೋಡಗುಂಟಿ, ರೇಣುಕಾ ಕೋಡಗುಂಟಿಯವರು ವಿದ್ಯಾಭ್ಯಾಸ ಎಂ.ಎ, ಎಂ.ಫಿಲ್, ಗೃಹಿಣಿ. ಸಾಹಿತ್ಯ, ಸಂಶೋಧನೆಯಲ್ಲಿ ಅಪಾರ ಆಸಕ್ತಿ. ‘ಕೃತಿ ದೀವಿಗೆ ಟ್ರಸ್ಟ್, ನಡೆಸುತ್ತಿದ್ದಾರೆ. ಕನ್ನಡೇತರರಿಗೆ ಕನ್ನಡವನ್ನು ಕಲಿಸುವ ಕೆಲಸ ಮಾಡುತ್ತಿದ್ದಾರೆ. ಕೃತಿಗಳು: ಬಳಪದ ಚೂರು(ಕವನ ಸಂಕಲನ-2011), ‘ನಮ್ಮ ಕನ್ನಾಡ ಪ್ರೇಮದ ಜೋತಿ (2011-ರಾಯಚೂರು ಜಿಲ್ಲೆಯ ಕಸಬಾ ಲಿಂಗಸೂಗೂರಿನ ಅಂಪವ್ವ ಪೂಜಾರಿ ಅವರು ಹಾಡಿರುವ ಜನಪದ ಹಾಡುಗಳ ಸಂಗ್ರಹ), ಅದೇ ಗಾಯಕರು ಹಾಡಿರುವ ‘ಇಜಬೂಪನ ಪದ’ (2019- ಎನ್ನುವ ಜನಪದ ಖಂಡಕಾವ್ಯ),  ‘ಭಾಷಾವಿಜ್ಞಾನ ಸಂಶೋಧನೆ ಇಂದು’ (ಸಂಶೋಧನಾ ಪ್ರಬಂಧಗಳ ಸಂಪಾದನೆ-2011), ಕರ್ನಾಟಕದಲ್ಲಿ ಶವಸಂಸ್ಕಾರ (ಸಂಶೋಧನಾತ್ಮಕ ...

READ MORE

Related Books