ಕರ್ನಾಟಕಕ್ಕೆ ದೇವತೆಗಳ ಆಗಮನ

Author : ಭಿ.ಪ. ಕಾಳೆ

Pages 140

₹ 0.00




Year of Publication: 1930
Published by: ಭಿ.ಪ. ಕಾಳೆ
Address: ಶ್ರೀ ಶೇಷಾಚಲ ಪ್ರೆಸ್, ಆನಂದವನ (ಅಗಡಿ) ಹಾವೇರಿ

Synopsys

ಭಿ.ಪ. ಕಾಳೆ ಅವರು ಕರ್ನಾಟಕದ ಸಾಂಸ್ಕೃತಿ-ಧಾರ್ಮಿಕ ಮಹತ್ವವನ್ನು ಸಾರುವ ಉದ್ದೇಶದೊಂದಿಗೆ ರಚಿಸಿದ ಕೃತಿ-ಕರ್ನಾಟಕಕ್ಕೆ ದೇವತೆಗಳ ಆಗಮನ. ಪೌರಾಣಿಕ-ಐತಿಹಾಸಿಕ ಸ್ಥಳಗಳ ಮಹತ್ವ, ಜನರ ನಡೆ-ನುಡಿಯ ದಿಗ್ದರ್ಶನ ನೀಡಿದ್ದಾರೆ. , ಇದರೊಂದಿಗೆ ದೇವತೆಗಳು ಕರ್ನಾಟಕಕ್ಕೆ ಬಂದರೆ ಆಗುವ ಮುಜುಗರದ ಪ್ರಸಂಸಗಳನ್ನೂ ಸಹ ಅತ್ಯಂತ ಹಾಸ್ಯಭರಿತವಾಗಿ ಬರೆದಿದ್ದಾರೆ. ಉದಾ: ಇಂದ್ರ; ನಳವೆಂದರೇನು? ವರುಣ-ನಳ ದಮಯಂತಿಯರೂ ಅಲ್ಲ; ನಳವೆಂದರೆ ನೀರಿನ ಯಂತ್ರ. ನೆಲದೊಳಿಗಿಂದ ಹಾದು ಪ್ರತಿಯೊಬ್ಬರ ಮನೆಮನೆಗೂ ತಲುಪಿ ಶುದ್ಧ ನೀರು ಪೂರೈಸುತ್ತದೆ. ಈ ಅರ್ಥದಲ್ಲಿ, `ಕರ್ನಾಟಕಕ್ಕೆ ದೇವತೆಗಳ ಆಗಮನ’ ಕೃತಿಯು ಮನರಂಜನೆ ನೀಡುತ್ತದೆ.

About the Author

ಭಿ.ಪ. ಕಾಳೆ
(20 January 1889)

ಭಿಕಾಜಿಪಂತ ಕಾಳೆ ಎಂಬುದು  ಪೂರ್ಣ ಹೆಸರು. ಭಿ.ಪ.ಕಾಳೆ ಎಂದೇ ಖ್ಯಾತಿ. ಹೆಸರಾಂತ ಕಾದಂಬರಿಕಾರರು. ಪ್ರಕಾಶಕ-ಮುದ್ರಕರೂ ಹೌದು. ತಂದೆ ಪರಶುರಾಮ ಪಂತ ಕಾಳೆ. ಧಾರವಾಡ ಜಿಲ್ಲೆಯ ಕುಂದುಗೋಳ ತಾಲ್ಲೂಕಿನ ಸಂಶಿ ಗ್ರಾಮದಲ್ಲಿ 1889ರ ಜನವರಿ 20ರಂದು ಹುಟ್ಟಿದರು. ಕುರಂದವಾಡ ಸಂಸ್ಥಾನಿಕರ ಅಧೀನದಲ್ಲಿದ್ದ ಈ ಪ್ರದೇಶ ಪಟವರ್ಧನ ಸಂಸ್ಥಾನಿಕರ ಆಡಳಿತಕ್ಕೆ ಒಳಪಟ್ಟಿತ್ತು. ಸಂಸ್ಥಾನಿಕರ ಮನೆ ಮಾತು ಮರಾಠಿ. ಆಡಳಿತದ ಭಾಷೆಯೂ ಮರಾಠಿ.  ಸಂಶಿ ಗ್ರಾಮವು ಮರಾಠಿಮಯವೇ ಆಗಿತ್ತು. ಮಹಾರಾಷ್ಟ್ರದಿಂದ ಪಟವರ್ಧನ ಸಂಸ್ಥಾನಕ್ಕೆ ಬಂದು ಅಲ್ಲಿಯ ಬೇರೆ ಬೇರೆ ಊರುಗಳಲ್ಲಿ ನೆಲಸಿದ ಚಿತ್ಪಾವನ (ಕೊಂಕಣಸ್ಥ) ಬ್ರಾಹ್ಮಣ ಮನೆತನಗಳಲ್ಲಿ ಕಾಳೆ ಕುಟುಂಬವೂ ಒಂದು. ಈ ಕುಂಟುಂಬ ಸಾಂಸಿಯಲ್ಲಿ ...

READ MORE

Related Books